ಕಾಡು ಹೂವಿನ ಕುರಿತು… ನೂರ್‌ ಶ್ರೀಧರ್‌ ಬರಹ

ನೊಂದವರ ದನಿಯಾದವರಿಗೆ ಸಿಗಬಹುದಾದ ಸಾಮಾಜಿಕ ಸಿರಿ ಎಂಥದ್ದು ಎಂಬುದರ ಒಂದು ಜೀವಂತ ಸ್ಯಾಂಪಲ್ ಅನ್ನು ನಿನ್ನೆ ಕಂಡಂತಾಯಿತು. ನಾನು ಸೋಷಿಯಲ್ ಮೀಡಿಯಾದಲ್ಲಿ ಇರುವವನಲ್ಲ. ಚಳವಳಿ ಕೆಲಸಕ್ಕೆ ಸೋಷಿಯಲ್ ಮೀಡಿಯಾ ಅಷ್ಟಿಷ್ಟು ಬಳಸುತ್ತೇನೆ ಅಷ್ಟೆ. ನಿನ್ನೆ ಇಡೀ ದಿನ ಬರುತ್ತಲೇ ಇದ್ದ ವಿಚಾರಣೆಯ, ಕಾಳಜಿಯ ಕರೆಗಳಿಗೆ ಉತ್ತರಿಸುತ್ತಲೇ, ಕೆಲವು ಮುಖ್ಯ ಕೆಲಸಗಳನ್ನೂ ಅಟೆಂಡ್ ಮಾಡಲೇಬೇಕಿತ್ತು. ಎಲ್ಲಾ ಕೆಲಸ ಮುಗಿಯುವ ಹೊತ್ತಿಗೆ ರಾತ್ರಿ 12 ಗಂಟೆ. ಮಗಳ ವಿದಾಯ ಹೇಗಾಯ್ತು ಎಂಬುದನ್ನಾದರೂ ನೋಡೋಣ ಎಂದು ಸೋಷಿಯಲ್ ಮೀಡಿಯಾ ತೆಗೆದೆ. ಫೇಸ್ಬುಕ್ … Continue reading ಕಾಡು ಹೂವಿನ ಕುರಿತು… ನೂರ್‌ ಶ್ರೀಧರ್‌ ಬರಹ