ಪುನೀತ್‌ ನೆನಪಿನ ಸಮರ್ಪಣೆಗೆ ಮೆಚ್ಚುಗೆಯ ಮಹಾಪೂರ

ಕರ್ನಾಟಕ ರತ್ನ, ಯುವರತ್ನ ಪುನೀತ್‌ ರಾಜ್‌ ಕುಮಾರ್‌ ಬದುಕಿದ್ದಾಗ ನಾಯಕನಟನಾಗಿ ಪ್ರಸಿದ್ಧರಾಗಿದ್ದರು. ಅವರ ಸಾವಿನ ನಂತರ ಅವರು ನಿಜಜೀವನದ ಹೀರೋ ಆಗಿದ್ದಕ್ಕೆ ಅನೇಕ ದೃಷ್ಟಾಂತಗಳಿವೆ. ಉತ್ತರ ಕನ್ನಡ ಜಿಲ್ಲೆ ಎಂದರೆ ಪಂಚಪ್ರಾಣವಾಗಿದ್ದ ಅಪ್ಪು ಇಲ್ಲಿಗೆ ಬಂದು ಮರಳಿದ ನಂತರವೇ ಇಲ್ಲಿ ಸುದ್ದಿಯಾಗುತಿತ್ತು. ಈಗ ಪುನೀತ್‌ ನೆನಪಿಗೆ ಅವರ ಸಮಾಜಮುಖಿ ಬದುಕಿಗೆ ಸಮರ್ಪಣೆ ಎನ್ನುವ ವಿನೂತನ ಕಾರ್ಯಕ್ರಮ ಒಂದು ಸಿದ್ಧಾಪುರದಲ್ಲಿ ನಡೆಯಿತು.ಸಿದ್ಧಾಪುರದ ಶಂಕರಮಠದಲ್ಲಿ ಪರಿವರ್ತನೆ ಟೀಮ್‌ ಮತ್ತು ರಾಜ್ಯ ಬಿ.ಎಸ್.ಎನ್.  .ಡಿ.ಪಿ.‌ ಗಳು ಸ್ಥಳಿಯರ ಜೊತೆಗೂಡಿ ಅಪ್ಪು ಸಮರ್ಪಣೆ … Continue reading ಪುನೀತ್‌ ನೆನಪಿನ ಸಮರ್ಪಣೆಗೆ ಮೆಚ್ಚುಗೆಯ ಮಹಾಪೂರ