ಸಿದ್ಧಾಪುರ ಪ.ಪಂ. ಗೆ ಮೂವರು ನಾಮನಿರ್ಧೇಶಿತ ಸದಸ್ಯರು ಸೇರಿ ಕಾಗೇರಿ ಬಣದ ಸಂಖ್ಯೆ ೬! & ಕರ್ಫ್ಯೂ ರಿಯಾಯತಿಯ ಪ್ರಶ್ನೆಯೇ ಇಲ್ಲ, ಸರ್ಕಾರದ ಆದೇಶ, ನಿಯಮ ಪಾಲಿಸಿ

ಒಮಿಕ್ರಾನ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಂದಿನಿಂದಲೇ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಪ್ರಾರಂಭವಾಗಿದೆ. ರಾತ್ರಿ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಓಡಾಟ,ಮನೋರಂಜನಾ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿದೆ. ಮಲೆನಾಡು ಕರಾವಳಿ ಗಳಲ್ಲಿ ಈ ಅವಧಿಯಲ್ಲಿ ನಡೆಯುತಿದ್ದ ಮನೋರಂಜನಾ ಚಟುವಟಿಕೆಗಳಿಗೆ ರಾತ್ರಿ ನಿಷೇಧಾಜ್ಞೆ ತಡೆ ಒಡ್ಡಿದೆ. ಯಕ್ಷಗಾನ ಪ್ರದರ್ಶನಗಳು ನಿಗದಿತ ರಾತ್ರಿ ಸಮಯಕ್ಕೆ ಬದಲು ಹಗಲು ಪ್ರಾರಂಭವಾಗಿವೆ. ಈ ಸರ್ಕಾರದ ನಿಷೇಧಾಜ್ಞೆ ಪಾಲನೆಗೆ ಮನವಿ ಮಾಡಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂಜಾಗೃತೆ ಮತ್ತು ಪೂರ್ವತಯಾರಿಯಿಂದ ಕರೋನಾ ಸಾಂಕ್ರಾಮಿಕ ತಡೆಯುವ ಜವಾಬ್ಧಾರಿ … Continue reading ಸಿದ್ಧಾಪುರ ಪ.ಪಂ. ಗೆ ಮೂವರು ನಾಮನಿರ್ಧೇಶಿತ ಸದಸ್ಯರು ಸೇರಿ ಕಾಗೇರಿ ಬಣದ ಸಂಖ್ಯೆ ೬! & ಕರ್ಫ್ಯೂ ರಿಯಾಯತಿಯ ಪ್ರಶ್ನೆಯೇ ಇಲ್ಲ, ಸರ್ಕಾರದ ಆದೇಶ, ನಿಯಮ ಪಾಲಿಸಿ