ಮಾ. ೧೫ ರಿಂದ ಶಿರಸಿ ಜಾತ್ರೆ & ರಾಮಚಂದ್ರ ನಾಯ್ಕರಿಗೆ ಕೋಲಶಿರ್ಸಿಯಲ್ಲಿ ಸನ್ಮಾನ

ಶಿರಸಿಯಲ್ಲಿ ಮಾರ್ಚ್ 15-23ರವರೆಗೆ ನಡೆಯಲಿದೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ಇಲ್ಲಿನ ಪ್ರಮುಖರಾದ ಅಜಯ್ ನಾಡಿಗ್ ದೇವಿ ಸಾನಿಧ್ಯದಲ್ಲಿ ದೀಪ ಬೆಳಗಿಸಿದರು. ನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.. ಶಿರಸಿ : ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬಾ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ಪ್ರಸಕ್ತ ವರ್ಷ ಮಾ.15ರಿಂದ 23ರವರೆಗೆ ಜರುಗಲಿದೆ. ನಗರದ ಮಾರಿಕಾಂಬಾ ದೇವಾಲಯದ ಸಭಾಂಗಣದಲ್ಲಿಂದು ನಡೆದ ಜಾತ್ರಾ ಮುಹೂರ್ತ ಘೋಷಣಾ ಸಭೆಯಲ್ಲಿ ಅರ್ಚಕ ರಾಮಕೃಷ್ಣ … Continue reading ಮಾ. ೧೫ ರಿಂದ ಶಿರಸಿ ಜಾತ್ರೆ & ರಾಮಚಂದ್ರ ನಾಯ್ಕರಿಗೆ ಕೋಲಶಿರ್ಸಿಯಲ್ಲಿ ಸನ್ಮಾನ