ಬಿರುಗಾಳಿ ಎಬ್ಬಿಸಿದ ಹವ್ಯಕರ ಕುರಿತ ಬರಹ!

ಹವ್ಯಕ ಪುರೋಹಿತರ ಹವ್ಯಕರ ಮನೆಲಿಯೇ ಹಗಲು ದರೋಡೆ* *ಉಂಡೂ ಹೋದ ಕೊಂಡೂ ಹೋದ ..ದೋಚಿಯೂ ಹೋದ* ಕೊರೊನಾ ಬಂದು ಇಡೀ ದೇಶಕ್ಕೆ ದೇಶವೇ ಕಂಗಾಲಾಗಿ ಹೋದರೂ ಕೆಲವೊಂದು ಜನಂಗೊಕ್ಕೆ ಅರ್ಥವೇ ಆಯಿದಿಲ್ಲೆ.ಇಂದು ಕೊರೋನಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಯಿದು,ಆರೊಬ್ಬಂಗೂ ವ್ಯವಹಾರ ವ್ಯಾಪಾರ ಭಾರೀ ಕಷ್ಟಕರವಾಗಿ ಹೋಯಿದು.ಕೃಷಿಕರ ಪಾಡಂತೂ ಹೇಳಿ ಪ್ರೇಜನ ಇಲ್ಲೆ. ಏನೋ ಅಡಕೆಗೆ ರಜ ಬೆಲೆ ಏರಿತ್ತು ಹೇಳಿ ಅಪ್ಪಗ ಹವಾಮಾನ ವೈಪರೀತ್ಯಂದ ಆದ ಅಕಾಲಿಕ ಮಳೆ ಕೆಲವು ನಷ್ಟ ಅನುಭವಿಸಂತೆ ಮಾಡಿತು.ಇಂತಹ … Continue reading ಬಿರುಗಾಳಿ ಎಬ್ಬಿಸಿದ ಹವ್ಯಕರ ಕುರಿತ ಬರಹ!