ಗ್ಯಾಂಗ್ರಿನ್..‌ ಚಿಂತೆ ಬಿಡಿ ಶೇಷ ನಾಯ್ಕರಿದ್ದಾರೆ….

ಗ್ಯಾಂಗ್ರೀನ್ ಮತ್ತು ಸರ್ಪ ಸುತ್ತು ಅಥವಾ ಅಗ್ನಿಸರ್ಪಕ್ಕೆ ಗೋರಕೊಡು ಶೇಷನಾಯ್ಕರ ಗಿಡಮೂಲಿಕೆ ರಾಮಬಾಣ ಇದ್ದಂತೆ.ಸುಮಾರು 55 ವರುಷದಿಂದ ಸಾವಿರಾರು ಜನರ ಕಾಯಿಲೆಯನ್ನ ವಾಸಿಮಾಡಿದ ಕೀರ್ತಿ ಗೋರಕೊಡು ಶೇಷನಾಯಕರದ್ದು.ದುಡ್ಡು ಕಾಸಿಗೆ ಆಸೆ ಪಡದೆ ಸಾಮಾನ್ಯ ರೈತರ ಹಾಗೆ ಜೀವನಸಾಗಿಸುವ ಶೇಷನಾಯಕರದ್ದು ಮಹಾನ್ ವ್ಯಕ್ತಿ ತ್ವ,ನಾಲಕ್ಕರು ಎಕ್ಕರೆ ಗದ್ದೆತೋಟದಲ್ಲಿ ಕೆಲಸಮಾಡಿ ಜೀವನ ನಡೆಸುವ ಶೇಷನಾಯಕರು ತಮ್ಮ ಚಿಕ್ಕ ವಯಸ್ಸಿನಲ್ಲಿ ಈ ಗಿಡಮೂಲಿಕೆ ಕಳಿತುಕೊಂಡಿದ್ದಾರೆ. ಗ್ಯಾಂಗ್ರೀಗ್ ಆಗಿ ವ್ಯದ್ಯರು ನಿಮ್ಮ ಕಾಲನ್ನೇ ಕತ್ತರಿಸಬೇಕು ಎಂಬ ಅನೇಕರ ಕಾಲುಗಳನ್ನ ಉಳುಸಿದ್ದಾರೆ.ಕೇವಲ ಒಂದು ಎರೆಡು … Continue reading ಗ್ಯಾಂಗ್ರಿನ್..‌ ಚಿಂತೆ ಬಿಡಿ ಶೇಷ ನಾಯ್ಕರಿದ್ದಾರೆ….