ಪಾವಿನಕುರ್ವಾ,ಮಾವಿನಕುರ್ವಾ ನಂತರ ತೊಪ್ಪಲಕೇರಿ? ಹಾಗೂ ದೇವರ ಆಟ!

ಕರಾವಳಿಯ ಜನರಿಗೆ ತುಸು ಆತ್ಮವಿಶ್ವಾಸ,ಅಹಂಕಾರಗಳೂ ಅಧಿಕ. ಬಿರುಬಿಸಿಲಿನ ಶೆಕೆಯ ವಾತಾವರಣದಲ್ಲಿ ಬೆವರಿನೊಂದಿಗೆ ರೋಗ-ರುಜಿನ ಕಳೆದುಕೊಳ್ಳುವ ಇಲ್ಲಿಯ ಜನ ಆತ್ಮವಿಶ್ವಾಸ,ಆತ್ಮಾಭಿಮಾನವನ್ನು ಬೆವರಿನಷ್ಟು ಸಲೀಸಾಗಿ ಬಿಡುವುದಿಲ್ಲ. ಈ ವಾತಾವರಣದಲ್ಲಿ ವಿಶಾಲದೃಷ್ಟಿಕೋನ,ಹೃದಯ ವೈಶಾಲ್ಯಕ್ಕೇನೂ ಕೊರತೆ ಇಲ್ಲ. ಹಳದಿಪುರದ ಅರವಿಂದ,ಮುರೂರಿನ ಎಂ.ಜಿ.ನಾಯ್ಕ, ಕೂಜಳ್ಳಿಯ ಡಾ.ಶ್ರೀಧರ ಮತ್ತು ಮೋಹನ ನಾಯ್ಕ,ಎಂಜಿ.ಹೆಗಡೆ,ಜಿ.ಯು.ಭಟ್‌, ಕೃಷ್ಣಮೂರ್ತಿ ಹೆಬ್ಬಾರ್‌,ವಕೀಲರಾದ ಸುಬ್ರಮಣ್ಯ ನಾಯ್ಕ, ಉದಯ ನಾಯ್ಕ,ವೆಂಕಟೇಶ್‌ ಮೇಸ್ತ, ತಾಂಡೇಲ್‌ ಸಹೋದರರು ಇಂಥ ಸದೃಯರೊಂದಿಗೆ ಬಹುಹಿಂದೆ ನಮ್ಮ ಸ್ನೇಹಿತ ಗಣದ ಸದಸ್ಯರಾದವರು ತೊಪ್ಪಲಕೇರಿಯ ವಿಜಯಕುಮಾರ್‌ ನಾಯ್ಕ. ಶಿರಸಿಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಸಂಬಂಧಿಯಾಗಿದ್ದ … Continue reading ಪಾವಿನಕುರ್ವಾ,ಮಾವಿನಕುರ್ವಾ ನಂತರ ತೊಪ್ಪಲಕೇರಿ? ಹಾಗೂ ದೇವರ ಆಟ!