hit & run- ಭೀಕರ ಅಪಘಾತದಲ್ಲಿ ಕೋಲಶಿರ್ಸಿ ಯುವಕ ಮೃತ್ಯು

ಮಂಗಳವಾರ ರಾತ್ರಿ ಬೆಂಗಳೂರು ಬಸವನಗುಡಿ ವ್ಯಾಪ್ತಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಿದ್ಧಾಪುರ ತಾಲೂಕಿನ ಕೋಲಶಿರ್ಸಿಯ ಸುರೇಶ್‌ ಈರ ನಾಯ್ಕ ಸದೆಗುಡ್ಡೆ ಮೃತರಾಗಿದ್ದಾರೆ. ಬೆಂಗಳೂರಿನ ರಾತ್ರಿ ಕರ್ಫ್ಯೂ ನಡುವೆ ಬೈಕ್‌ ಚಲಾಯಿಸಿಕೊಂಡು ಹೋಗಿದ್ದ ಸುರೇಶ್‌ ನಾಯ್ಕ ವಾಹನಕ್ಕೆ ಕಾರೊಂದು ಹಿಂದಿನಿಂದ ಬಡಿಯಿತು. ಈ ಅಪಘಾತದಲ್ಲಿ ಸುರೇಶ್‌ ನಾಯ್ಕ ಸ್ಥಳದಲ್ಲೇ ಮೃತಪಟ್ಟರೆ ಅವರ ವಾಹನ ಸಂಪೂರ್ಣ ಜಖಂ ಆಗಿದೆ. ಈ ಬಗ್ಗೆ ದೂರು ದಾಖಲಾಗುತಿದ್ದಂತೆ ಇನ್ನೋವಾ ಕ್ರಿಸ್ಟಾ ವಾಹನದ ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ. ಅವಿವಾಹಿತ ಸುರೇಶ್‌ ನಾಯ್ಕ ೩೬ ವರ್ಷದ … Continue reading hit & run- ಭೀಕರ ಅಪಘಾತದಲ್ಲಿ ಕೋಲಶಿರ್ಸಿ ಯುವಕ ಮೃತ್ಯು