ಪ್ರವಾಸಿಗರ ಸ್ವರ್ಗಸದೃಶ ದೇವರ ತೋಟ ಇರುವುದೆಲ್ಲಿ ಗೊತ್ತೆ ?
ದೇವರು ರುಜು ಮಾಡಿದನು ಅದನು ಕವಿ ನೋಡಿದನು ಎಂದು ಹೇಳಿದ್ದು ಕವಿ ಕುವೆಂಪು. ಇಂಥ ದೇವರ ರುಜು ಹಕ್ಕಿಗಳ ಹಾರಾಟವನ್ನು ನೋಡಲು ನೀವು ದೇವರ ತೋಟಕ್ಕೆ ಹೋಗಬೇಕು. ಹೌದು ದೇವರ ತೋಟ ಎಲ್ಲಿದೆ? ಏನಿದರ ವಿಶೇಶ ಎಂದು ನೀವೂ ತಲೆಕೆರೆದುಕೊಳ್ಳಬಹುದು. ದೇವರ ತೋಟ ಎಂದರೆ ದೇವಭಾಗ, ಈ ದೇವಭಾಗ ಕರ್ನಾಟಕದ ಕಾಶ್ಮೀರ ಕಾರವಾರದಲ್ಲಿದೆ. ಗೋವಾ ಮತ್ತು ಕಾರವಾರವನ್ನು ವಾಸ್ತವದಲ್ಲಿ ಕರ್ನಾಟಕ ಮತ್ತು ಗೋವಾವನ್ನು ಜೋಡಿಸುವ ಕಾಳೀ ಸೇತುವೆ ಕಾರವಾರದಲ್ಲಿದೆ. ಅದರ ಮೇಲೆ ವಾಹನದಲ್ಲಿ ಅಥವಾ ಅದರ ಕೆಳಗೆ … Continue reading ಪ್ರವಾಸಿಗರ ಸ್ವರ್ಗಸದೃಶ ದೇವರ ತೋಟ ಇರುವುದೆಲ್ಲಿ ಗೊತ್ತೆ ?
Copy and paste this URL into your WordPress site to embed
Copy and paste this code into your site to embed