ಶಿರಸಿಯ ಸಂಪನ್ನರ ಸಹಭಾಗಿತ್ವದ ಹನಿಟ್ರ್ಯಾಪ್ ಪ್ರಕರಣದ ಹಿಂದೆ ರಾಜ್ಯದ ಪ್ರಭಾವಿಗಳ ಕರಿನೆರಳು ಕಾಣಿಸುತ್ತಿದ್ದು ಸಂಘದೋಷದ ಸಂಪನ್ನರು ಈ ಪ್ರಕರಣವನ್ನು ಹಳ್ಳ ಹಚ್ಚಲು ಪ್ರಯತ್ನಿಸುತ್ತಿರುವ ಬಗ್ಗೆ ಅನುಮಾನಗಳ ಹುತ್ತ ಹುಟ್ಟಲಾರಂಭಿಸಿದೆ. ಶಿರಸಿಯ ಗಣೇಶ್ ನಗರದ ವಿದ್ಯಾವಂತ ಯುವಕ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ನೌಕರಿ ಸೇರುವ ಆಸೆಯಿಂದ ಹಣ ಕೊಟ್ಟು ನೌಕರಿ ಗಿಟ್ಟಿಸುವ ಪ್ರಯತ್ನ ಮಾಡುತ್ತಾನೆ. ಈ ಯುವಕನಿಗೆ ನೆರವಾದವರು ಹಿಂದುತ್ವವಾದಿಗಳು, ಈ ಹಿಂದುತ್ವವಾದಿಗಳು ಮತೀಯವಾದಿ ಯುವ ಬ್ರಿ ಗೇಡ್ ನ ಅಸಲಿ ದಂಧೆಕೋರರನ್ನು ಸಂಪರ್ಕಿಸಿ ಯುವಕನಿಂದ ಹಣಕ್ಕೆ ಬೇಡಿಕೆ … Continue reading ಬಚ್ಚಿಟ್ಟ ಸತ್ಯ ನಂ-೧- ಶಿರಸಿ ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…..ಪದ್ಮಜಾ ಜ್ಯೋತಿ ಆಗಿದ್ದೇಕೆ? samajamukhi.net exclusive…
Copy and paste this URL into your WordPress site to embed
Copy and paste this code into your site to embed