ಧರ್ಮವನ್ನು ಮನೆಯೊಳಗೆ ‌ಇಟ್ಟು ಬರಬೇಕು… ವೈರಲ್‌ ಆಯ್ತು ಅಂಜುಮ್‌ ಹೇಳಿಕೆ

ಧರ್ಮವನ್ನು ಮನೆಯೊಳಗೆ ‌ಇಟ್ಟು ಬರಬೇಕು: ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್ ಧರ್ಮಕ್ಕಿಂತ ದೇಶ ಮುಖ್ಯ. ಹಿಜಾಬ್ ಮುಸ್ಲಿಂ ಧರ್ಮದ ಪ್ರತೀಕ ಅದರ ಬಗ್ಗೆ ನಮ್ಮಗೆ ಹೆಮ್ಮೆ ಇದೆ. ಆದರೆ ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಬೇಕು ಎಂದು ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್ ಹೇಳಿದ್ದಾರೆ.  ಸಾರ್ವಜನಿಕ ಸಹಭಾಗಿತ್ವ ಅಪೇಕ್ಷಿತ- ಕಾಗೇರಿ.. ಸಾರ್ವಜನಿಕರ ಸಹ ಭಾಗಿತ್ವ, ಆಸಕ್ತಿಗಳಿಲ್ಲದೆ ಸಾರ್ವಜನಿಕ ಕೆಲಸಗಳ ಪ್ರಾಮಾಣಿಕ ಅನುಷ್ಠಾನ ಕಷ್ಟಸಾಧ್ಯ ಎಂದಿರುವ ರಾಜ್ಯ ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳೀಯರು … Continue reading ಧರ್ಮವನ್ನು ಮನೆಯೊಳಗೆ ‌ಇಟ್ಟು ಬರಬೇಕು… ವೈರಲ್‌ ಆಯ್ತು ಅಂಜುಮ್‌ ಹೇಳಿಕೆ