viral rahul speech-ಎಎ ಡಬ್ಬಲ್‌ ವೇರಿಯಂಟ್‌ ಬಗ್ಗೆ ಎಚ್ಚರಿಸಿದ ರಾಹುಲ್

ವಿರೋಧಿಗಳೂ ತಲೆದೂಗಿದ ರಾಹುಲ್ ಗಾಂಧಿಯವರ ಭಾಷಣದ ಕನ್ನಡ ಬರಹ ರೂಪ—ಬರಹ ರೂಪ- ನವೀನ್ ಸೂರಿಂಜೆ— ಸದನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು ದೇಶದ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿಲ್ಲ. ನಾನು ಅಂತಹ ಒಂದಷ್ಟು ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ರಾಷ್ಟ್ರಪತಿ ಭಾಷಣ ಎಂಬುದು ಕೇವಲ ಅಧಿಕಾರಿಗಳು ಕಾಗದದಲ್ಲಿ ಬರೆದುಕೊಟ್ಟ ಭಾಷಣವೇ ಹೊರತು ದೇಶದ ದೂರದೃಷ್ಟಿ ಭವಿಷ್ಯವನ್ನು ಹೊಂದಿಲ್ಲ. ಮೂರು ಮೂಲಭೂತ ವಿಷಯಗಳನ್ನು ರಾಷ್ಟ್ರಪತಿ ಭಾಷಣದಲ್ಲಿ ಉಲ್ಲೇಖ ಮಾಡಲಾಗಿಲ್ಲ. ಅದರಲ್ಲಿ ಮೊದಲನೆಯದ್ದು ಮತ್ತು ಮುಖ್ಯವಾದದು ಎರಡು ಹಿಂದೂಸ್ತಾನ ಸೃಷ್ಟಿಯಾಗಿರುವ … Continue reading viral rahul speech-ಎಎ ಡಬ್ಬಲ್‌ ವೇರಿಯಂಟ್‌ ಬಗ್ಗೆ ಎಚ್ಚರಿಸಿದ ರಾಹುಲ್