ಗಾಳಿಸುದ್ದಿ-ಪೊಲೀಸ್‌ ನಿರ್ಲಕ್ಷದಿಂದ ಅಪಾಯದ ಸಾಧ್ಯತೆ? ಆರೆಸ್ಸೆಸ್‌ ಪ್ರಮುಖನ ಸಾವಿನ ರಹಸ್ಯ,ವಿದ್ಯಾರ್ಥಿ ನಾಪತ್ತೆ ಹಿನ್ನೆಲೆ ಭೇದಿಸುವರೆ ಅಧಿಕಾರಿಗಳು

ಕೆಲವು ಗಾಳಿ ಸುದ್ದಿಗಳು ಗಾಳಿಯಲ್ಲಿ ತೇಲಿ ಹೋದರೆ ಇನ್ನು ಕೆಲವು ಸತ್ಯದ ಅಲೆಗಳನ್ನು ಬಡಿದು ಎಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಳೆದ ವಾರ ಸಿದ್ಧಾಪುರದಲ್ಲಿ ಎರಡು ದುರಂತಗಳಾದವು. ಮೊದಲನೆಯದು ಶಿರಳಗಿಯ ವಿದ್ಯಾರ್ಥಿಯೊಬ್ಬನ ನಾಪತ್ತೆ ಮತ್ತು ಆರೆಸ್ಸೆಸ್‌ ಪ್ರಮುಖ ಎನ್ನುವವರೊಬ್ಬರ ಅಪಘಾತದ ಸಾವು. ಈ ಎರಡೂ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯ ಪೊಲೀಸರಿಗೆ ಸವಾಲಿನ ಪ್ರಕರಣಗಳು. ಮೊದಲ ಪ್ರಕರಣ ಶಿರಳಗಿ ಹೈಸ್ಕೂಲ್‌ ವಿದ್ಯಾರ್ಥಿ ನವೀನ್ ವೀ ರಭದ್ರ ನಾಯ್ಕ ನಾಪತ್ತೆಯಾಗಿರುವುದು. ಶಿರಳಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನವೀನ್‌ ನಾಯ್ಕ … Continue reading ಗಾಳಿಸುದ್ದಿ-ಪೊಲೀಸ್‌ ನಿರ್ಲಕ್ಷದಿಂದ ಅಪಾಯದ ಸಾಧ್ಯತೆ? ಆರೆಸ್ಸೆಸ್‌ ಪ್ರಮುಖನ ಸಾವಿನ ರಹಸ್ಯ,ವಿದ್ಯಾರ್ಥಿ ನಾಪತ್ತೆ ಹಿನ್ನೆಲೆ ಭೇದಿಸುವರೆ ಅಧಿಕಾರಿಗಳು