ಜಮೀರ್ ನೀಡಿರುವುದು ವೈಯಕ್ತಿಕ ಹೇಳಿಕೆಯೇ ಹೊರತೂ ಪಕ್ಷದ ಹೇಳಿಕೆಯಲ್ಲ: ಬಿ ಕೆ ಹರಿಪ್ರಸಾದ್

ಹಿಜಾಬ್ ಹಾಕದಿದ್ದರೆ ಅತ್ಯಾಚಾರಗಳಾಗುವ ಸಾಧ್ಯತೆ ಇದೆ ಎಂಬ ಶಾಸಕ ಜಮೀರ್ ಅಹಮ್ಮದ್ ಹೇಳಿಕೆಗೆ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.. ಬೆಂಗಳೂರು : ಹಿಜಾಬ್ ವಿವಾದದ ಕುರಿತು ಶಾಸಕ ಜಮೀರ್ ಅಹಮ್ಮದ್ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. ಹಿಜಾಬ್ ಹಾಕದಿದ್ದರೆ ಅತ್ಯಾಚಾರಗಳಾಗುತ್ತದೆ ಎಂಬ ಜಮೀರ್ ಅಹಮ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಕೆ.ಹರಿಪ್ರಸಾದ್, ಇದು ಅವರ ವೈಯಕ್ತಿಕ ಹೇಳಿಕೆ, ಪಕ್ಷದ ಹೇಳಿಕೆ ಅಲ್ಲ. ಅವರ ಸಮುದಾಯಕ್ಕೆ ಆದ ನೋವನ್ನು … Continue reading ಜಮೀರ್ ನೀಡಿರುವುದು ವೈಯಕ್ತಿಕ ಹೇಳಿಕೆಯೇ ಹೊರತೂ ಪಕ್ಷದ ಹೇಳಿಕೆಯಲ್ಲ: ಬಿ ಕೆ ಹರಿಪ್ರಸಾದ್