ನಿವೃತ್ತ ಸಹಾಯಕ ಸಂಚಾರಿ ನಿಯಂತ್ರಕ ಎನ್. ಆರ್. ನಾಯ್ಕ ಇನ್ನಿಲ್ಲ

ಕುಮಟಾ ಶಿರ ಶಿಗಳಲ್ಲಿ ಸಹಾಯಕ ಸಂಚಾರಿ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದ ಸಿದ್ದಾಪುರ ಮೂಲದ ಅವರಗುಪ್ಪಾ ಗಾಳಿ ನಾರಾಯಣ ರಾಮಾ ನಾಯ್ಕ ಇಂದು ನಿಧನರಾದರು. ಶಿಸ್ತು, ಸಮಯಪಾಲನೆಗೆ ಹೆಸರಾಗಿದ್ದ ಎನ್. ಆರ್. ನಾಯ್ಕ ಅನಾರೋಗ್ಯ ತಪಾಸಣೆಗೆ ತೆರಳಿದ್ದಾಗ ಸಿದ್ದಾಪುರ ಆಸ್ಪತ್ರೆಯಿಂದ ಶಿವಮೊಗ್ಗ ಕ್ಕೆ ರೆಫರ್ ಮಾಡಲಾಗಿತ್ತು. ಶಿವಮೊಗ್ಗ ಆಸ್ಪತ್ರೆ ಗೆ ಸಾಗಿಸುತ್ತಿದ್ದಾಗ ಸಾಗರ ಬಳಿ ನಾಯ್ಕ ಹೃದಯಾ ಘಾತದಿಂದ ನಿಧನರಾದ ಬಗ್ಗೆ ಅವರ ಆಪ್ತರು ತಿಳಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು ಎರಡು ಜನ ಸಹೋದರರು ಮತ್ತು ನಾಲ್ವರು … Continue reading ನಿವೃತ್ತ ಸಹಾಯಕ ಸಂಚಾರಿ ನಿಯಂತ್ರಕ ಎನ್. ಆರ್. ನಾಯ್ಕ ಇನ್ನಿಲ್ಲ