ಈಗ ರಾಜ್ಯದ ಹಿಂದುಳಿದವರ ಚಾಂಪಿಯನ್‌ ಯಾರು?

ಭಾರತದಂಥ ಬಹುತ್ವದ ದೇಶದಲ್ಲಿ ಪ್ರತಿಯೊಂದು ವ್ಯಕ್ತಿ, ಜಾತಿ,ಧರ್ಮ ಗಳಿಗೆ ತಮ್ಮದೇ ಆದ ಮಹತ್ವ,ಪ್ರಾಮುಖ್ಯತೆಗಳಿವೆ. ಭವ್ಯ ಭಾರತದ ರಾಷ್ಟ್ರಪತಿ ಬ್ರಾಹ್ಮಣನೋ? ದಲಿತರೋ? ಮುಸ್ಲಿಂರೋ ಎನ್ನುವ ಅಂಶ ಕೂಡಾ ಮಹತ್ವದ್ದಾಗುತ್ತದೆ. ಭಾರತದ ಪ್ರಧಾನಿಯಾಗುವವರು ಬ್ರಾಹ್ಮಣರು,ಹಿಂದುಳಿದವರು,ದಲಿತರು, ಮುಸ್ಲಿಂ ಅಥವಾ ಇತರರೇ ಎನ್ನುವುದು ಕೂಡಾ ಚರ್ಚೆಯ ವಿಷಯ. ಭಾರತದ ಪ್ರಧಾನಿ ತನ್ನ ಜಾತಿಯನ್ನು ಬ್ರಾಹ್ಮಣ,ಓ.ಬಿ.ಸಿ. ಎಂದು ಬಿಂಬಿಸಿಕೊಳ್ಳುವುದಕ್ಕೆ ಹಾತೊ ರೆಯುವ ಪರಿಸ್ಥಿತಿ ಭಾರತದ ಜಾತಿ ಮೂಲದ ಮಹತ್ವಕ್ಕೆ ಸಾಕ್ಷಿ. ಪ್ರಧಾನಿ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗುವಾಗ ಬ್ರಾಹ್ಮಣರಾಗಿದ್ದವರು ಪ್ರಧಾನಿಯಾಗುತ್ತಲೇ ಯಾಕೆ ಹಿಂದುಳಿದ ವರ್ಗದ ಮೂಲದವರಾಗುತ್ತಾರೆ … Continue reading ಈಗ ರಾಜ್ಯದ ಹಿಂದುಳಿದವರ ಚಾಂಪಿಯನ್‌ ಯಾರು?