ಹಿಜಾಬ್‌ ಜೊತೆಗೆ ಸಿಂಧೂರ ಸಮರ! ಅದು ಬೇಡದಿದ್ದರೆ…ಇದು ಬೇಕೆ?

ಹಿಜಾಬ್-ಕೇಸರಿ ಶಾಲು ಆಯ್ತು, ಈಗ ಸಿಂಧೂರ ಸಮರ, ವಿಜಯಪುರದಲ್ಲಿ ಕುಂಕುಮ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಹಿಜಾಬ್ v/sಕೇಸರಿ ಶಾಲು ಧರಿಸುವ ವಿಚಾರದಲ್ಲಿ ಆರಂಭವಾದ ವಿವಾದ ಈಗ ಹಿಜಾಬ್ v/s ಸಿಂಧೂರಕ್ಕೆ ತಿರುಗಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಕಾಲೇಜುಗಳಲ್ಲಿ ಸಿಂಧೂರ ಹಾಕಿಕೊಂಡು ಬಂದಿದ್ದಕ್ಕೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿ ತೆಗೆಯುವಂತೆ ಹೇಳಿದ ಘಟನೆ ಇಂದು ಶುಕ್ರವಾರ ಬೆಳಗ್ಗೆ ನಡೆದಿದೆ. ವಿಜಯಪುರ: ಹಿಜಾಬ್ v/sಕೇಸರಿ ಶಾಲು ಧರಿಸುವ ವಿಚಾರದಲ್ಲಿ ಆರಂಭವಾದ ವಿವಾದ ಈಗ ಹಿಜಾಬ್ v/s ಸಿಂಧೂರಕ್ಕೆ ತಿರುಗಿದೆ. ವಿಜಯಪುರ … Continue reading ಹಿಜಾಬ್‌ ಜೊತೆಗೆ ಸಿಂಧೂರ ಸಮರ! ಅದು ಬೇಡದಿದ್ದರೆ…ಇದು ಬೇಕೆ?