ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ನೀಡಿದ ಪತ್ರದಲ್ಲೇನಿದೆ? & ಈಶ್ವರಪ್ಪ ರಾಜಭವನಕ್ಕೆ ದೌಡಾಯಿಸಿದ್ದೇಕೆ?

ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ನೀಡಿದ ಪತ್ರದಲ್ಲೇನಿದೆ? ಕಾಂಗ್ರೆಸ್ ನಿಯೋಗ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರಿಗೆ ಈಶ್ವರಪ್ಪ ಅವರನ್ನು ವಜಾಮಾಡುವಂತೆ ನೀಡಿದ ಪತ್ರದಲ್ಲಿ ಯಾವೆಲ್ಲಾ ಅಂಶಗಳಿವೆ. ಬೆಂಗಳೂರು: ಸಂವಿಧಾನ ಬದ್ಧವಾಗಿ ನಿಮ್ಮಿಂದ ಪ್ರಮಾಣ ವಚನ ಬೋಧಿಸಿಕೊಂಡು ಅಧಿಕಾರ ಸ್ವೀಕಾರ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಮತ್ತು ಶಿವಮೊಗ್ಗದಲ್ಲಿ ನಡೆದ ಸರ್ಕಾರಿ ಪ್ರಾಯೋಜಿತ ಶವದ ಮೆರವಣಿಗೆ ಮತ್ತು ದಾಂಧಲೆಗಳ ಕುರಿತಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ … Continue reading ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ನೀಡಿದ ಪತ್ರದಲ್ಲೇನಿದೆ? & ಈಶ್ವರಪ್ಪ ರಾಜಭವನಕ್ಕೆ ದೌಡಾಯಿಸಿದ್ದೇಕೆ?