ಕೋಮುವಾದಿ ಅಜೆಂಡಾ ನಿಲ್ಲಿಸದಿದ್ದರೆ ಕರ್ನಾಟಕ ದ್ವೇಷದ ದಳ್ಳುರಿಯಲ್ಲಿ ದಹಿಸುವುದು: ಪ್ರಶಾಂತ್ ಭೂಷಣ್

ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ಇನ್ನು ಪರಿಸ್ಥಿತಿ ತಿಳಿಯಾಗಿಲ್ಲ, ಹೀಗಿರುವಾಗ ಪರಿಸ್ಥಿತಿ ಕೋಮುವಾದಿಕರಣಗೊಳ್ಳುವುದನ್ನು ತಪ್ಪಿಸಲು ಪ್ರಯತ್ನ ನಡೆಸಬೇಕು. ಬೆಂಗಳೂರು: ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ಇನ್ನು ಪರಿಸ್ಥಿತಿ ತಿಳಿಯಾಗಿಲ್ಲ, ಹೀಗಿರುವಾಗ ಪರಿಸ್ಥಿತಿ ಕೋಮುವಾದಿಕರಣಗೊಳ್ಳುವುದನ್ನು ತಪ್ಪಿಸಲು ಪ್ರಯತ್ನ ನಡೆಸಬೇಕು ಎಂದು ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಕೋಮುವಾದಿ ಶಕ್ತಿಗಳಿಗೆ ನ್ಯಾಯಾಲಯಗಳು ಏಕೆ ಲಗಾಮು ಹಾಕುತ್ತಿಲ್ಲ ಎಂದು ಪ್ರಶ್ನಿಸಿದ ಭೂಷಣ್, “ಈ ಹಿಂದೆ ಗುಜರಾತ್‌ನಲ್ಲಿ ನಡೆದ ಬಿಜೆಪಿಯ ಪ್ಲೇ ಬುಕ್ … Continue reading ಕೋಮುವಾದಿ ಅಜೆಂಡಾ ನಿಲ್ಲಿಸದಿದ್ದರೆ ಕರ್ನಾಟಕ ದ್ವೇಷದ ದಳ್ಳುರಿಯಲ್ಲಿ ದಹಿಸುವುದು: ಪ್ರಶಾಂತ್ ಭೂಷಣ್