ಕೋವಿಡ್‌ ನೆಪದ ಪಲಾಯನ ವಾದ ಬೇಡ, ದೇಶಪಾಂಡೆ ಆಕ್ಷೇಪ

ರಾಜ್ಯ ಸರ್ಕಾರ ತನ್ನ ವಿಫಲತೆ ಮುಚ್ಚಿಕೊಳ್ಳಲು ಕೋವಿಡ್‌ ಕಾರಣ ಕೊಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿವೃದ್ಧಿ ಮಾಡದೆ ನೆಪ ಹೇಳಿದರೆ ಜನಾದೇಶಕ್ಕೆ ಅಗೌರವ ತೋರಿದಂತೆ ಎಂದು  ಪ್ರತಿಪಾದಿಸಿದ್ದಾರೆ.  ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಅವರು ಸಿದ್ಧಾಪುರದಲ್ಲಿ ಮಾತನಾಡಿದರು. ಕಾಂಗ್ರೆಸ್‌ ಅವಧಿಯಲ್ಲಿ ಉಧ್ಯಮ ಕ್ಷೇತ್ರ ಪ್ರಗತಿಕಂಡಿದ್ದನ್ನು ವಿವರಿಸಿದ ದೇಶಪಾಂಡೆ ತಮ್ಮ ಸರ್ಕಾರದಲ್ಲಿ ಆಯ್.ಟಿ.ಬಿ.ಟಿ. ಪ್ರವಾಸೋದ್ಯಮದ ಮೇಲೆ ಹೂಡಿಕೆ ಮಾಡಿ ಅಭಿವೃದ್ಧಿ ದಾಖಲಿಸಿದ್ದೆವು. ಈಗ ಸರ್ಕಾರ ಅಭಿವೃದ್ಧಿ ಚಟುವಟಿಕೆಗೆ … Continue reading ಕೋವಿಡ್‌ ನೆಪದ ಪಲಾಯನ ವಾದ ಬೇಡ, ದೇಶಪಾಂಡೆ ಆಕ್ಷೇಪ