ಕಾಂಗ್ರೆಸ್ ಮುಕ್ತ ಮಾಡಲಿರುವವರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ಸಿಗಲಿದೆ ಎಂದ ಕಾಂಗ್ರೆಸ್ ನ ಹಿರಿಯ ನಾಯಕಿ
ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ಭಾರತದ ವಿದ್ಯಾರ್ಥಿಗಳು ಆಪತ್ತಿಗೆ ಸಿಕ್ಕಿರುವ ಬಗ್ಗೆ ತೀವೃ ವಿಷಾದ ವ್ಯಕ್ತಪಡಿಸಿರುವ ಮಾಜಿ ಕೇಂದ್ರ ಸಚಿವೆ, ರಾಜ್ಯಪಾಲೆ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಹಲವು ರಗಳೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪಾಲಕರು ಸಹಕರಿಸದೆ ವಿಧಿ ಇಲ್ಲ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಖಾಸಗಿ ಪ್ರವಾಸಿ ನಿಮಿತ್ತ ಶಿರಸಿ-ಸಿದ್ಧಾಪುರಗಳಲ್ಲಿ ಪ್ರವಾಸ ಮಾಡಿದ ಅವರುರಷ್ಯಾ ದಾಳಿ ಅಮಾನವೀಯ, ನಮ್ಮ ವಿದ್ಯಾರ್ಥಿಗಳು ಅಲ್ಲಿ ತೊಂದರೆಗೀಡಾಗಿರುವ ಬಗ್ಗೆ ನಮಗೆ ನೋವಿದೆ. ಆದರೆ ವಾಸ್ತವ, ಅನಿವಾರ್ಯತೆ,ಸಾಧ್ಯತೆ ಹಿನ್ನೆಲೆಯಲ್ಲಿ ನಾವು ಯೋಚಿಸಬೇಕು. … Continue reading ಕಾಂಗ್ರೆಸ್ ಮುಕ್ತ ಮಾಡಲಿರುವವರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ಸಿಗಲಿದೆ ಎಂದ ಕಾಂಗ್ರೆಸ್ ನ ಹಿರಿಯ ನಾಯಕಿ
Copy and paste this URL into your WordPress site to embed
Copy and paste this code into your site to embed