ಚನಮಾವ್ ನಲ್ಲಾದ ಆಕಸ್ಮಿಕ ಕೋಲಶಿರ್ಸಿಯ ವ್ಯಕ್ತಿ ಮೃತ್ಯು

ಸಿದ್ಧಾಪುರ ಚನಮಾಂವ ಗ್ರಾಮದ ಸಮೀಪ ಇರುವ ತಮ್ಮ ಜಮೀನಿನ ಕೃಷಿ ಕೆಲಸಕ್ಕೆ ತೆರಳಿದ್ದ ಇಲ್ಲಿಯ ಕೋಲಶಿರ್ಸಿಯ ಯುವಕ ಸೋಮೇಶ್ವರ ರಾಮಾ ನಾಯ್ಕ ಸಂಬಂಧಿಕರ ಹೊಸ ಮನೆ ಬಳಿ ಆಕಸ್ಮಿಕವಾಗಿ ಬಿದ್ದು ತೀವೃವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಶಿವಮೊಗ್ಗದಲ್ಲಿ ಮೃತರಾದ ದುರ್ಘಟನೆ ನಡೆದಿದೆ. ಈ ಬಗ್ಗೆ ಮೃತರ ಪತ್ನಿ ಸರಸ್ವತಿ ಸೋಮೇಶ್ವರ ನಾಯ್ಕ ಸ್ಥಳಿಯ ಠಾಣೆಯಲ್ಲಿ ಪೊಲೀಸ್‌ ದೂರು ನೀಡಿದ್ದು ತಮ್ಮ ಪತಿ ಸೋಮೇಶ್ವರ ನಾಯ್ಕ ಇಂದು ಮುಂಜಾನೆ ೬.೩೦ ಕ್ಕೆ ಮನೆಯಿಂದ ಹೊರಟವರು ಚನಮಾಂವನ ಸಂಬಂಧಿಕರ ಹೊಸಮನೆ … Continue reading ಚನಮಾವ್ ನಲ್ಲಾದ ಆಕಸ್ಮಿಕ ಕೋಲಶಿರ್ಸಿಯ ವ್ಯಕ್ತಿ ಮೃತ್ಯು