ಗ್ರೀನ್ ಇಂಡಿಯಾದ ಡಾ. ಮಹೇಂದ್ರಕುಮಾರ್ ರಿಗೆ ಬೋಧಿವರ್ಧನ ಪುರಸ್ಕಾರ
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕೇಂದ್ರವನ್ನಾಗಿಸಿಕೊಂಡು ಚಾಮರಾಜನಗರ,ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಬುಡಕಟ್ಟುಗಳ ಶ್ರೋಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬೆಂಗಳೂರು ಮೂಲದ ಬಿ.ಪಿ. ಮಹೇಂದ್ರ ಕುಮಾರ್ ರಿಗೆ ಪ್ರತಿಷ್ಠಿತ ಬೋಧಿ ವರ್ಧನ ಪುರಸ್ಕಾರ ದೊರೆತಿದೆ. ಬೆಂಗಳೂರಿನ ಸ್ಫೂರ್ತಿಧಾಮ ನೀಡುವ ಒಂದು ಬೋಧಿವೃಕ್ಷ ರಾಷ್ಟ್ರ ಪ್ರಶಸ್ತಿ ಮತ್ತು ಬೋಧಿವರ್ಧನ ೫ ರಾಜ್ಯಪ್ರಶಸ್ತಿ ಗಳಲ್ಲಿ ಬೋಧಿ ವರ್ಧನ ಪುರಸ್ಕೃತವಾಗಿರುವ ಮಹೇಂದ್ರಕುಮಾರ್ ಕಳೆದ ಮೂರು ದಶಕಕ್ಕೂ ಹೆಚ್ಚು ಅವಧಿಯಿಂದ ಬುಡಕಟ್ಟುಗಳ ಪರವಾಗಿ ಸೇವೆ ಸಲ್ಲಿಸುತಿದ್ದಾರೆ. ಬುಡಕಟ್ಟುಗಳ ಬಲವರ್ಧನೆ,ಪ್ರಗತಿಪರ ಹೋರಾಟ,ಸಾಮಾಜಿಕ ಚಳುವಳಿಗಳಲ್ಲಿ ಸಕ್ರೀ ಯರಾಗಿರುವ ಡಾ. ಮಹೇಂದ್ರಕುಮಾರರ … Continue reading ಗ್ರೀನ್ ಇಂಡಿಯಾದ ಡಾ. ಮಹೇಂದ್ರಕುಮಾರ್ ರಿಗೆ ಬೋಧಿವರ್ಧನ ಪುರಸ್ಕಾರ
Copy and paste this URL into your WordPress site to embed
Copy and paste this code into your site to embed