ಕ್ರೀಡಾಪಟುಗಳಿಗೆ ಪ್ರೋತ್ಸಾಹ,ಉತ್ತೇಜನ ಅಗತ್ಯ -ತಿಮ್ಮಪ್ಪ

ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಸಂಘಟನೆಗಳಿಗೆ ಕೊಡುವ ಪ್ರಾಮುಖ್ಯತೆಯನ್ನು ಕ್ರೀಡಾಪಟುಗಳ ತರಬೇತಿ,ಪ್ರೋತ್ಸಾಹಕ್ಕೆ ನೀಡುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ಎಂ.ಕೆ. ಹೇಳಿದ್ದಾರೆ. ಸಿದ್ಧಾಪುರದ ಗೋಳಗೋಡಿನಲ್ಲಿ ನಡೆದ ಭೂತೇಶ್ವರ ಗೆಳೆಯರ ಬಳಗದ ೬ ನೇ ವರ್ಷದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಲೆನಾಡಿನಲ್ಲಿ ಪ್ರತಿ ಗ್ರಾಮದಲ್ಲಿ ಕ್ರೀಡಾಕೂಟ,ಪಂದ್ಯಾಟಗಳನ್ನು ಸಂಘಟಿಸಲಾಗುತ್ತದೆ ಆದರೆ ಅದರ ಫಲಿತಾಂಶವೇನು ಎನ್ನುವ ಬಗ್ಗೆ ಯಾರೂ ಯೋಚಿಸುವುದಿಲ್ಲ ಎಂದು ವಿಶಾದಿಸಿದರು. ಭೂತೇಶ್ವರ ಗೆಳೆಯರ ಬಳಗದಿಂದ ಶಿಕ್ಷಕ ಬಿ.ವಿ.ನಾಯ್ಕ ಕರ್ಕಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. … Continue reading ಕ್ರೀಡಾಪಟುಗಳಿಗೆ ಪ್ರೋತ್ಸಾಹ,ಉತ್ತೇಜನ ಅಗತ್ಯ -ತಿಮ್ಮಪ್ಪ