ಹಿಂದೂ ಸಂಘಟನೆಗಳಿಗೆ ಕ್ಯಾರೆ ಎನ್ನದೆ ಸೌಹಾರ್ಧತೆ ಮೆರೆದ ಕಲಕರಡಿ ಜನತೆ

ಹಿಂದೂ-ಮುಸ್ಲಿಂರು ಒಡಗೂಡಿ ಮೀನು ಹಿಡಿದ್ರು.. ಪರ್ಯಾಯವಾಗಿ ದೇವಸ್ಥಾನಕ್ಕೆ ಕಾಣಿಕೆ ಕೊಟ್ರು.. ಶ್ರೀ ಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿ ಸಹಾಯಾರ್ಥ ಪ್ರತಿ ವರ್ಷ ನಡೆಯುವ ಕೆರೆಬೇಟೆಯಲ್ಲಿ ಮುಸ್ಲಿಂ ಸಮುದಾಯದ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ. ಹಿಂದೂ-ಮುಸ್ಲಿಂರು ಒಡಗೂಡಿ ಮೀನು ಹಿಡಿಯುತ್ತಾರೆ. ಪರ್ಯಾಯವಾಗಿ ದೇವಸ್ಥಾನಕ್ಕೆ ಕಾಣಿಕೆ ಕೊಡುತ್ತಾರೆ.. ಕಾರವಾರ : ಹಿಂದೂ-ಮುಸ್ಲಿಂ ಸಮುದಾಯದ ಜನರು ಜಾತಿ, ಧರ್ಮ ಮರೆತು ಕೆರೆಯಲ್ಲಿ ಮೀನು ಹಿಡಿದ ಅಪರೂಪದ ಘಟನೆಯಿದು. ತಾವು ಹಿಡಿದ ಅದೇ ಮೀನಿಗೆ ಪರ್ಯಾಯವಾಗಿ ಮುಸ್ಲಿಂರು ದೇವರಿಗೆ ಕಾಣಿಕೆ ರೂಪದಲ್ಲಿ ಹಣ ನೀಡುವ ವಿಶಿಷ್ಟ … Continue reading ಹಿಂದೂ ಸಂಘಟನೆಗಳಿಗೆ ಕ್ಯಾರೆ ಎನ್ನದೆ ಸೌಹಾರ್ಧತೆ ಮೆರೆದ ಕಲಕರಡಿ ಜನತೆ