ಹೊಸಾ ಹುಡುಗರ ಜನ ಅಲಿಯಾಸ್‌ ಜನಾರ್ಧನ ಶೀರ್ಷಿಕೆ ಬಿಡುಗಡೆ

ಚಿತ್ರ ವಿತರಕರಾಗಿ ಹೆಸರುಮಾಡಿರುವ ಚಂದನಕುಮಾರ ನಿರ್ಧೇಶನದ ಹೊಸ ಚಿತ್ರ ಜನ ಅಲಿಯಾಸ್‌ ಜನಾರ್ಧನ ಚಿತ್ರದ ಶೀರ್ಷಿಕೆ ಬಿಡುಗಡೆ ಸಿದ್ಧಾಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆಯಿತು. ಶೀರ್ಷಿಕೆ ಅನಾವರಣ ಮಾಡಿದ ಖ್ಯಾತ ವೈದ್ಯ ಡಾ. ಶೀಧರ ವೈದ್ಯ ಹೊಸ ತಂಡದ ವಿನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು. ಚಿತ್ರದ ನಿರ್ಧೇಶಕ ಚಂದನ್‌ ಕುಮಾರ ತಮ್ಮ ಬದುಕಿನ ಕನಸಿನ ಸಾಕಾರಕ್ಕೆ ಎಲ್ಲರ ಬೆಂಬಲ ಕೇಳಿದರು. ಪತ್ರಕರ್ತ ಕನ್ನೇಶ್‌ ಕೋಲಶಿರ್ಸಿ ಮಾತನಾಡಿ ಸ್ಫರ್ಧಾತ್ಮಕ ವಾತಾವರಣದಲ್ಲಿ ವಿಭಿನ್ನತೆ, ವಿನೂತನಕ್ಕೆ ಬೆಂಬಲ ದೊರೆಯುತ್ತದೆ. ಕನ್ನಡದ ಹೊಸಬರ … Continue reading ಹೊಸಾ ಹುಡುಗರ ಜನ ಅಲಿಯಾಸ್‌ ಜನಾರ್ಧನ ಶೀರ್ಷಿಕೆ ಬಿಡುಗಡೆ