ನಾರಾಯಣ ಗುರುಗಳಿಗೆ ಅನ್ಯಾಯ ಬೇಸರ

ಸಾಮಾಜಿಕ ಕ್ರಾಂತಿ ಮಾಡಿದ ನಾರಾಯಣ ಗುರುಗಳಿಗೆ ನ್ಯಾಯ ದೊರೆಯಲಿಲ್ಲ ಎಂದು ವಿಷಾದಿಸಿದ ಬೈಲೂರು ನಿಜಗುಣಾನಂದ ಸ್ವಾಮೀಜಿ ಎಲ್ಲರ ಒಳಿತಿಗೆ ದುಡಿದ ನಾರಾಯಣ ಗುರುಗಳನ್ನು ಅವರ ಸಮೂದಾಯ ಕೂಡಾ ಉಪೇಕ್ಷಿಸಿದ ಬಗ್ಗೆ ಸಾತ್ವಿಕ ಬೇಸರವಿದೆ ಎಂದಿದ್ದಾರೆ. ಶಿರಸಿಯಲ್ಲಿ ನಡೆದ ಸೌಹಾರ್ದ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನುಷ್ಯತ್ವ, ಮಾನವೀಯತೆ ಇಲ್ಲದ ಧರ್ಮ ಧರ್ಮವೇ ಅಲ್ಲ, ಎಲ್ಲಾ ಧರ್ಮಗಳೂ ಮಾನವೀಯತೆ,ಹೃದಯವಂತಿಕೆ ಬೋಧಿಸುತ್ತವೆ ಎಂದು ಪ್ರತಿಪಾದಿಸಿದರು. ಧನ್ಯವಾದಗಳು ವಕೀಲ ಮಂಜುನಾಥ ನಾಯ್ಕ ಸ್ವಾಗತಿಸಿದ ಸಮಾವೇಶದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬೋಧಿವರ್ಧನ … Continue reading ನಾರಾಯಣ ಗುರುಗಳಿಗೆ ಅನ್ಯಾಯ ಬೇಸರ