ಶಿರಸಿಯ ಚಿರಾಗ್‌,ಸಿದ್ಧಾಪುರದ ತುಷಾರ್‌ ಸೇರಿ ೧೪೫ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ೬೨೫ ಕ್ಕೆ ೬೨೫

ಸಿದ್ದಾಪುರ: ಕಳೆದ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಿದ್ದಾಪುರ ತಾಲೂಕಿಗೆ ಮೊದಲ ಎರಡು ರ್ಯಾಂಕ್ ಲಭಿಸಿದ್ದು, ಓರ್ವ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ ಹಾಗೂ ಇಬ್ಬರು ದ್ವಿತೀಯ ಸ್ಥಾನ ಪಡೆದು ಶೈಕ್ಷಣಿಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಿದ್ದಾಪುರ ಪಟ್ಟಣದ ಪ್ರಶಾಂತಿ ಪ್ರೌಢಶಾಲೆಯ ತುಷಾರ್ ಶಾನಭಾಗ 625 ಕ್ಕೆ 625 ಅಂಕ ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ತಾಲೂಕಿನ ಗ್ರಾಮೀಣ ಭಾಗದ ನಾಣಿಕಟ್ಟಾ ಸರ್ಕಾರಿ ಪ್ರೌಢಶಾಲೆಯ ಮೀನಾಕ್ಷಿ ಮಂಜುನಾಥ ಗೌಡ 625 ಕ್ಕೆ 624 ಹಾಗೂ … Continue reading ಶಿರಸಿಯ ಚಿರಾಗ್‌,ಸಿದ್ಧಾಪುರದ ತುಷಾರ್‌ ಸೇರಿ ೧೪೫ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ೬೨೫ ಕ್ಕೆ ೬೨೫