ಹೊರಟ್ಟಿಯವರಿಗೆ ಈ ಬಾರಿ ವಿ.ಪ.ಹಾದಿ ಸುಗಮವಲ್ಲ…

ವಿಧಾನ ಪರಿಷತ್ ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ; ೭ ಬಾರಿ ಗೆದ್ದ ಬಸವರಾಜ ಹೊರಟ್ಟಿಯವರಿಗೆ ೮ನೇ ಬಾರಿ ಗೆಲ್ಲುವುದು ಏಕೆ ಕಷ್ಟವಾಗುತ್ತಿದೆ-ಎಂ.ಆರ್.ಮಾನ್ವಿ ಭಟ್ಕಳವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿಯಾಗಿರುವ ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಹಳೆಯ ಮತ್ತು ಅದೃಷ್ಟದ ಕಾರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ.ಕಳೆದ ೭ ಅವಧಿಯಲ್ಲಿ ಶಿಕ್ಷಕರ ಕ್ಷೇತ್ರವನ್ನೇ ಪ್ರತಿನಿಧಿಸಿ ವಿಜಯದ ಪತಾಕೆ ಹಾರಿಸುತ್ತ ಬಂದಿರುವ ಹೊರಟ್ಟಿ ಸಾಹೇಬರಿಗೆ ೮ನೇ … Continue reading ಹೊರಟ್ಟಿಯವರಿಗೆ ಈ ಬಾರಿ ವಿ.ಪ.ಹಾದಿ ಸುಗಮವಲ್ಲ…