ಮೋದಿಗೆ 17 ಪ್ರಶ್ನೆಗಳ ಸ್ವಾಗತ: ಟಿಆರ್​ಎಸ್​ನಿಂದ ವಿನೂತನ ಪ್ರತಿಭಟನೆ

ಪ್ರಧಾನಿ ಮೋದಿ ಇಂದು ಹೈದರಾಬಾದ್‌ಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರು ತೆಲಂಗಾಣಕ್ಕೆ ಆಗಮಿಸುವ ಮುನ್ನ ನಗರದ ವಿವಿಧೆಡೆ ಬ್ಯಾನರ್‌ಗಳು ರಾರಾಜಿಸಿದವು. ತೆಲಂಗಾಣಕ್ಕೆ ಕೇಂದ್ರ ನೀಡಿರುವ ಭರವಸೆಗಳು ಯಾವಾಗ ಈಡೇರುತ್ತವೆ ಎಂದು ಪ್ರಶ್ನಿಸಿ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. 1/ 18 2/ 18ಮೋದಿ ಜೀ.. ತೆಲಂಗಾಣ ಫಾರ್ಮಾ ಸಿಟಿಗೆ ಏನಾದ್ರೂ ಧನ ಸಹಾಯ ಮಾಡ್ತೀರಾ..? 3/ 18ಮೋದಿ ಜೀ.. ನಿಜಾಮಾಬಾದ್​​ಗೆ ಹಳದಿ ಬೋರ್ಡ್ ಏಕೆ ಮಂಜೂರು ಮಾಡಲಿಲ್ಲ..?https://www.etvbharat.com/gallery-ads/mobile-web/karnataka/gallery/news/300×250-1.html 4/ 18ಮಿಷನ್ ಭಗೀರಥಕ್ಕಾಗಿ ನಿತೀಶ್ ಆಯೋಗವು ಶಿಫಾರಸು ಮಾಡಿದ ಅನುದಾನಗಳು … Continue reading ಮೋದಿಗೆ 17 ಪ್ರಶ್ನೆಗಳ ಸ್ವಾಗತ: ಟಿಆರ್​ಎಸ್​ನಿಂದ ವಿನೂತನ ಪ್ರತಿಭಟನೆ