ನಮ್ಮೂರ ಮಂದಾರ ಹೂವು ಸ್ಮರಿಸಿಕೊಂಡು ತ್ರಿಲ್ಲಾದ ಶಿವರಾಜ್ ಕುಮಾರ್
ಶಿರಸಿಯ ಸುಪ್ರಿಯಾ ಇಂಟರ್ ನ್ಯಾಶನಲ್ ಹೋಟೆಲ್ ಉದ್ಘಾಟನೆಗೆ ಬಂದಿದ್ದ ನಟ ಡಾ. ಶಿವರಾಜ್ ಕುಮಾರ್ ಶಿರಸಿಯಲ್ಲಿ ತಾವು ನಮ್ಮೂರ ಮಂದಾರ ಹೂವೆ ಚಿತ್ರದ ಶೂಟಿಂಗ್ ಗೆ ಬಂದ ದಿನಗಳನ್ನು ನೆನಪಿಸಿಕೊಂಡರು. ಉತ್ತರ ಕನ್ನಡ ಸುಂದರ ಜಿಲ್ಲೆ ಶಿರಸಿಯಲ್ಲಿ ಮಂದಾರಹೂವೆ ಚಿತ್ರೀಕರಣ ಸಮಯದಲ್ಲಿ ೨೦ ದಿವಸಗಳಿಗಿಂತ ಹೆಚ್ಚು ಸಮಯ ಇಲ್ಲಿದ್ದೆ. ಇಲ್ಲಿಯ ಶಿವಗಂಗಾ. ಸಾತೊಡ್ಡಿ ಫಾಲ್ಸ್, ಬನವಾಸಿ ಶಿರಸಿ ಜಾತ್ರೆ ಎಲ್ಲವೂ ಅದ್ಭುತ ಅನುಭವಗಳು. ಮತ್ತೆ ಅಲ್ಲೆಲ್ಲಾ ಸುತ್ತಾಡಬೇಕು ಎಂದರು. ಈ ಕಾರ್ಯಕ್ರಮದ ನಂತರ ಸಹಸ್ರಲಿಂಗಕ್ಕೆ ಭೇಟಿ ನೀಡಿ … Continue reading ನಮ್ಮೂರ ಮಂದಾರ ಹೂವು ಸ್ಮರಿಸಿಕೊಂಡು ತ್ರಿಲ್ಲಾದ ಶಿವರಾಜ್ ಕುಮಾರ್
Copy and paste this URL into your WordPress site to embed
Copy and paste this code into your site to embed