ಕೆರೆಭೇಟೆ… ಹೊಡೆತ ತಿಂದೂ ಮಾನವೀಯತೆ ಮೆರೆದ ಪೊಲೀಸರು!

ಕಾನಗೋಡು ಕೆರೆಭೇಟೆ- ಒಂದು ಅಳತೆ (ತೂಕದ) ಯಂತ್ರ, ಒಂದು ಝೆರಾಕ್ಸ್‌ ಯಂತ್ರದೊಂದಿಗೆ ಮೂರು ಜನರ ಬಂಧನ ೨೪ ಕ್ಕೇರಿದ ಬಂಧಿತರ ಸಂಖ್ಯೆ ರಾಜ್ಯವ್ಯಾಪಿ ಸುದ್ದಿಯಾದ ಕಾನಗೋಡು ಕೆರೆಭೇಟೆ ಪ್ರಕರಣದ ದೊಂಬಿ,ದರೋಡೆ ಆರೋಪಿಗಳನ್ನಾಗಿ ಈವರೆಗೆ ೨೪ ಜನರನ್ನು ಬಂಧಿಸಿದ ಪೊಲೀಸರು ಆರೋಪಿಗಳ ಹುಡುಕಾಟಕ್ಕಾಗಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕೆರೆಭೇಟೆಯ ರವಿವಾರ ದುಷ್ಕರ್ಮಿಗಳು ಅಪಹರಿಸಿದ ಕೆಲವು ವಸ್ತುಗಳು ಮರಳಿವೆ. ಘಟನೆಯ ಮಾರನೇ ದಿವಸ ಕಾನಗೋಡಿಗೆ ಭೇಟಿ ನೀಡಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಸಂತ್ರಸ್ತರಿಗೆ … Continue reading ಕೆರೆಭೇಟೆ… ಹೊಡೆತ ತಿಂದೂ ಮಾನವೀಯತೆ ಮೆರೆದ ಪೊಲೀಸರು!