ಕಾನಗೋಡ್ ಕೆರೆಭೇಟೆ, ಬಿಜೆಪಿ ವಿರುಧ್ಧ ಕಾಂಗ್ರೆಸ್ ವಾಕ್ ಸಮರ

ಸಿದ್ದಾಪುರ: ಕಾನಗೋಡ ಕೆರೆ ಬೇಟೆಯಲ್ಲಿ ನಡೆದ ಗಲಾಟೆಗೆ ಕ್ಷೇತ್ರದ ಶಾಸಕರೆ ನೇರ ಹೊಣೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನೀಡಿರುವ ಹೇಳಿಕೆ ಅತ್ಯಂದ ಹಾಸ್ಯಾಸ್ಪದವಾಗಿದೆ ಎಂದು ಪಟ್ಟಣ ಪಂಚಾಯತ ಸದಸ್ಯ ಮಾರುತಿ ನಾಯ್ಕ ತಿರುಗೇಟು ನೀಡಿದರು.ಪಟ್ಟಣದ ಗಂಗಾಬಿಕಾ ದೇವಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಕೆರೆ ಬೇಟೆ ನಡೆಯುತ್ತದೆ. ಪ್ರತಿಯೊಂದು ಗ್ರಾಮದಲ್ಲಿಯೂ ಕೆರೆ ಬೇಟೆ ನಡೆಯುತ್ತದೆ. ಇದರಲ್ಲಿ ಕೆಲವೊಬ್ಬರಿಗೆ ಮೀನು ಸಿಗದೆ ಕೆಲವು ಕಡೆಗಳಲ್ಲಿ ಗಲಾಟೆ ಮಾಡಿಕೊಂಡು … Continue reading ಕಾನಗೋಡ್ ಕೆರೆಭೇಟೆ, ಬಿಜೆಪಿ ವಿರುಧ್ಧ ಕಾಂಗ್ರೆಸ್ ವಾಕ್ ಸಮರ