ಜೆ.ಡಿ.ಎಸ್.‌ ಬಗ್ಗೆ ಹೊರಟ್ಟಿ ಮೃಧು ಧೋರಣೆ…ಜಾದಳಕ್ಕೆ ದ್ರೋಹ ಮಾಡಲ್ಲ ಎಂದ ಬಿ.ಜೆ.ಪಿ. ಅಭ್ಯರ್ಥಿ!

ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿ.ಜೆ.ಪಿ. ವಿಧಾನಪರಿಷತ್‌ ಚುನಾವಣೆಯ ಅಭ್ಯರ್ಥಿ ಬಸವರಾಜ್‌ ಹೊರಟ್ಟಿ ಯಾವುದೇ ನಾಯಕರು ಬಿ.ಜೆ.ಪಿ.ಗೆ ಬರುವುದು ಅವರ ವೈಯಕ್ತಿಕ ವಿಚಾರ ಮತ್ತು ಬಿ.ಜೆ.ಪಿ.ಪಕ್ಷದ ವಿಚಾರ ಅದರ ಬಗ್ಗೆ ನಾನೇನೂ ಹೇಳಲ್ಲ. ನಾನು ಬಿ.ಜೆ.ಪಿ.ಗೆ ಯಾರನ್ನೂ ಆಹ್ವಾನಿಸಿಲ್ಲ ಬಿ.ಜೆ.ಪಿ ಸೇರುತ್ತೇನೆ ಎಂದು ಬಂದ ಕೆಲವರಿಗೆ ನಾನೇ ಬೇಡ ಎಂದು ತಡೆದಿದ್ದೇನೆ ಎನ್ನುವ ಮೂಲಕ ಹೊರಟ್ಟಿ ಕತೂಹಲ ಮೂಡಿಸಿದ್ದಾರೆ. ಜಾತ್ಯಾತೀತ ಜನತಾದಳದಿಂದ ನಾನು ಯಾರನ್ನೂ ಬಿ.ಜೆ.ಪಿ.ಗೆ ತಂದಿಲ್ಲ. ಜಾ.ದಳದಿಂದ ಬಿ.ಜೆ.ಪಿ. ಬರಲಿದ್ದ ಕೆಲವರನ್ನೂ ನಾನೇ ತಡೆದಿದ್ದೇನೆ ಎಂದು ನೇರವಾಗಿ … Continue reading ಜೆ.ಡಿ.ಎಸ್.‌ ಬಗ್ಗೆ ಹೊರಟ್ಟಿ ಮೃಧು ಧೋರಣೆ…ಜಾದಳಕ್ಕೆ ದ್ರೋಹ ಮಾಡಲ್ಲ ಎಂದ ಬಿ.ಜೆ.ಪಿ. ಅಭ್ಯರ್ಥಿ!