ಬೇಡ್ಕಣಿ ವಿದ್ಯಾರ್ಥಿನಿಯ ಸಾಧನೆ, ಗವಿನಗುಡ್ಡದಲ್ಲಿ ಶ್ರೀನಿಧಿ ಜ್ಞಾನ ವಿಕಾಸ ಕೇಂದ್ರ ಪ್ರಾರಂಭ

ದ್ವಿತೀಯ ಪಿಯುಸಿ ಯಲ್ಲಿ 98% ಅಂಕ ಪಡೆದು ವಿದ್ಯಾರ್ಥಿನಿ ಸಾಧನೆಎಸ್ ಡಿ ಎಂ ಕಾಲೇಜ್ ಉಜಿರೆಯಲ್ಲಿ ಓದುತ್ತಿದ್ದ ತಾಲೂಕಿನ ಬೇಡ್ಕಣಿಯ ಕೀರ್ತಿ ನಾಗರಾಜ್ ನಾಯ್ಕ್, ದ್ವಿತೀಯ ಪಿಯುಸಿಯಲ್ಲಿ 98% ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ ಈಕೆಯು ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷರಾದ ನಾಗರಾಜ್ ನಾಯ್ಕ್ ಬೇಡ್ಕಣಿ ರವರ ಪುತ್ರಿಯಾಗಿದ್ದಾಳೆ ಇವಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲೂ ಸಹ98% ಫಲಿತಾಂಶ ದೊಂದಿಗೆ ತೇರ್ಗಡೆ ಹೊಂದಿದ್ದಳು. ಇವಳ ಸಾಧನೆಗೆ ಪಾಲಕ ಪೋಷಕರು ಹಾಗೂ ಸಮಾಜದವರು ಮತ್ತು ಪ್ರಮುಖರು ಮೆಚ್ಚುಗೆ … Continue reading ಬೇಡ್ಕಣಿ ವಿದ್ಯಾರ್ಥಿನಿಯ ಸಾಧನೆ, ಗವಿನಗುಡ್ಡದಲ್ಲಿ ಶ್ರೀನಿಧಿ ಜ್ಞಾನ ವಿಕಾಸ ಕೇಂದ್ರ ಪ್ರಾರಂಭ