ಹಸುಹಿಂಸೆ..ಸ್ಥಳಿಯರಿಂದ ರಕ್ಷಣೆ, ಬಿ.ಜೆ.ಪಿ.ಯುವಮೋರ್ಚಾಕ್ಕೆ ಪ್ರವೀಣ್‌ ನೂತನ ಅಧ್ಯಕ್ಷ

ಸಿದ್ಧಾಪುರ, ಪಿಕ್ ಅಪ್ ವಾಹನದಲ್ಲಿ ಆಕಳನ್ನು ತುಂಬಿಕೊಂಡು ಬೇಜವಾಬ್ದಾರಿತನದಿಂದ ಸಾಗಿಸುತ್ತಿದ್ದ ವೇಳೆ ವಾಹನದಿಂದ ಜಿಗಿದ ಆಕಳಿಗೆ ಗಾಯ ವಾಗಿ ಸ್ಥಳೀಯರು ಆಕಳಿನ ಪ್ರಾಣ ರಕ್ಷಿಸಿದ ಘಟನೆ ತಾಲೂಕಿನ ನಾಣಿಕಟ್ಟಾ ದಲ್ಲಿ ನಡೆದಿದೆಹರೀಶಿ ರಸ್ತೆಯಿಂದ ವಾಹನದಲ್ಲಿ ಜಾನುವಾರು ತುಂಬಿಕೊಂಡು ಬರುತ್ತಿದ್ದ ವೇಳೆಯಲ್ಲಿ ವಾಹನದ ಹಿಂಬದಿ ರಸ್ತೆಯಲ್ಲಿ ವಾಹನದ ಜೊತೆಯಲ್ಲಿ ಆಕಳು ಎಳೆದುಕೊಂಡು ಬರುತ್ತಿದ್ದದ್ದನು ಸ್ಥಳೀಯರು ಗಮನಿಸಿ ಕೂಗಿ ಕರೆದರೂ ಚಾಲಕನು ವಾಹನ ನಿಲ್ಲಿಸದೆ ಹೋಗುತ್ತಿರುವಾಗ ಶಿರಸಿ-ಸಿದ್ದಾಪುರ ಮುಖ್ಯರಸ್ತೆಯ ನಾಣಿ ಕಟ್ಟಾದ ಜಾನುವಾರು ಆಸ್ಪತ್ರೆ ಬಳಿ ವಾಹನವನ್ನು ಅಡ್ಡಗಟ್ಟಿ ಸ್ಥಳೀಯ … Continue reading ಹಸುಹಿಂಸೆ..ಸ್ಥಳಿಯರಿಂದ ರಕ್ಷಣೆ, ಬಿ.ಜೆ.ಪಿ.ಯುವಮೋರ್ಚಾಕ್ಕೆ ಪ್ರವೀಣ್‌ ನೂತನ ಅಧ್ಯಕ್ಷ