tree fall – ಒಮಿನಿ ಮೇಲೆ ಬಿದ್ದ ಮರ ಮಗು ಅಪಾಯದಿಂದ ಪಾರು

ಸಿದ್ದಾಪುರ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ ಹತ್ತಿರ ವಿದ್ಯುತ್ ಕಂಬ ಹಾಗೂ ಒಮಿನಿ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಮುರಿದಿದ್ದು.ಒಮಿನಿಯಲ್ಲಿ ಇದ್ದ ಮಗುವಿಗೆ ಸ್ವಲ್ಪ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಾಹನ ಸಿದ್ಧಾಪುರ ಕಾನಸೂರು ಭಾಗದವರದಾಗಿದ್ದು ಕಬ್ಬಣದ ಶೀಟ್‌ ಖರೀದಿಗೆ ಬಂದಿದ್ದ ಈ ವಾಹನ ನಗರದಿಂದ ಮರಳುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಮೃತ ಭಾರತಿಗೆ….ಭಾರತದ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ವನ್ನು ದಿ: ೨೫-೬-೨೦೨೨ ರಂದು ಶ್ರೀ … Continue reading tree fall – ಒಮಿನಿ ಮೇಲೆ ಬಿದ್ದ ಮರ ಮಗು ಅಪಾಯದಿಂದ ಪಾರು