ಬಿಂಗಿಯಲ್ಲಿ ಪುನೀತ್ ಭಾವಚಿತ್ರ,ಅಪ್ಪು ನೆನೆದ ಅವರಗುಪ್ಪಾ ಗ್ರಾಮಸ್ಥರು
ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಹೀಗೆ ಬಂದು ಹಾಗೇ ಹೋದ ದೃವತಾರೆ. ಪುನೀತ್ ರಾಜ್ಕುಮಾರ ರನ್ನು ನೆನಪಿಸದ ದಿನಗಳೇ ಇಲ್ಲ. ಕಳೆದ ವರ್ಷ ಈ ಅವಧಿಯಲ್ಲಿ ಬದುಕಿದ್ದ ಪುನೀತ್ ರಾಜಕುಮಾರ ಎಂಥಾ ಸಮಾಜಮುಖಿ ವ್ಯಕ್ತಿ ಎನ್ನುವ ವಾಸ್ತವ ಅರಿವಾದದ್ದು ಅವರ ನಿಧನದ ನಂತರ. ಪುನೀತ್ ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗದಂತೆ ದಾನ ಧರ್ಮ ಮಾಡಿದ ಕಲಿಯುಗದ ಕರ್ಣ. ಪುನೀತ್ ನೆನಪಿಸುವ ಮೂಲಕ ಪುಳಕ ಹೊಂದ ದವರಿಲ್ಲ ಎನ್ನುವಷ್ಟು ಪುನೀತ್ ಸರ್ವಸ್ಫರ್ಶಿ,ಸರ್ವವ್ಯಾಪಿಯಾಗಿದ್ದಾರೆ. ಎಲ್ಲೆಡೆ ಅವರ ಹೆಸರಿನ ರಸ್ತೆಗಳು, ವೃತ್ತಗಳು … Continue reading ಬಿಂಗಿಯಲ್ಲಿ ಪುನೀತ್ ಭಾವಚಿತ್ರ,ಅಪ್ಪು ನೆನೆದ ಅವರಗುಪ್ಪಾ ಗ್ರಾಮಸ್ಥರು
Copy and paste this URL into your WordPress site to embed
Copy and paste this code into your site to embed