ಕುಮಟಾದಲ್ಲಿ ಇಬ್ಬರ ಹತ್ಯೆ,ಇಬ್ಬರು ಬಚಾವು! ತಾಯಿ ಮಗನನ್ನು ಕೊಂದ ಕುಡುಕ

ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ರಾಮ ಮರಾಠಿ ಎಂಬ ವ್ಯಕ್ತಿ ಹೆಂಡತಿಯೊಂದಿಗೆ ಗಲಾಟೆ ತೆಗೆದು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಾರವಾರದ ಕುಮಟಾ ತಾಲೂಕಿನ ಬಂಗಣೆ ಗ್ರಾಮದಲ್ಲಿ ನಡೆದಿದೆ. ಕಾರವಾರ: ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಮಗನನ್ನು ಕೊಂದು ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಕುಮಟಾ ತಾಲೂಕಿನ ಬಂಗಣೆ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಲು ಬಳಸಲಾಗಿದ್ದ ಕತ್ತಿ ತಾಕಿ ಮರಾಠಿ (35) ಹಾಗೂ ಲಕ್ಷ್ಮಣ ಮರಾಠಿ (12) ಕೊಲೆಯಾದವರಾಗಿದ್ದು, ರಾಮ ಮರಾಠಿ (40) ಹೆಂಡತಿ … Continue reading ಕುಮಟಾದಲ್ಲಿ ಇಬ್ಬರ ಹತ್ಯೆ,ಇಬ್ಬರು ಬಚಾವು! ತಾಯಿ ಮಗನನ್ನು ಕೊಂದ ಕುಡುಕ