ಅಕ್ರಮ ಮದ್ಯ ಮಾರಾಟಕ್ಕೆ ಜನಪ್ರತಿನಿಧಿಗಳ ಸಾಥ್….ಇಲ್ಲಿದೆ ಉಸ್ತುವಾರಿ ಸಚಿವರು,ವಿಧಾನಸಭಾ ಅಧ್ಯಕ್ಷರ ವ್ಯತಿರಿಕ್ತ ಹೇಳಿಕೆಗಳು!

ಅದೀಕೃತ ಪರವಾನಗಿಯ ಎಮ್.‌ಎ ಸ್.ಆಯ್.ಎಲ್‌ ಬದಲು ಅಕ್ರಮ ಮದ್ಯ ಮಾರಾಟದ ವಿಚಾರ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಾದದ ಸ್ವರೂಪ ಪಡೆದಿದೆ. ಜನಪ್ರತಿನಿಧಿಗಳ ದ್ವಂದ್ವಂ ನೀತಿಯಿಂದಾಗಿ ಅಕ್ರಮ ಮದ್ಯ ಮಾರಾಟ ಕುಡುಕರಿಗೆ ಮತ್ತು ಸಾರ್ವಜನಿಕರಿಗೆ ತಲೆ ನೋವಾಗಿದೆ. ಅಕ್ರಮ ಮದ್ಯ ಮಾರಾಟ ತಡೆದು ಸರ್ಕಾರದ ಆದಾಯ ಹೆಚ್ಚಳ ಮತ್ತು ಗುಣಮಟ್ಟದ ಮದ್ಯ ಪೂರೈಕೆಗಾಗಿ ಸರ್ಕಾರ ಎಮ್.ಎಸ್.‌ ಆಯ್.‌ ಎಲ್.‌ ಮೂಲಕ ಮದ್ಯ ಮಾರಾಟ ಮಾಡುತ್ತಿದೆ. ಆದರೆ ಈ ವ್ಯವ ಸ್ಥೆಗೆ ವಿರುದ್ಧವಾಗಿ ರಾಜ್ಯಾದ್ಯಂತ ಅಕ್ರಮ ಮದ್ಯ ಮಾರಾಟಜಾಲ … Continue reading ಅಕ್ರಮ ಮದ್ಯ ಮಾರಾಟಕ್ಕೆ ಜನಪ್ರತಿನಿಧಿಗಳ ಸಾಥ್….ಇಲ್ಲಿದೆ ಉಸ್ತುವಾರಿ ಸಚಿವರು,ವಿಧಾನಸಭಾ ಅಧ್ಯಕ್ಷರ ವ್ಯತಿರಿಕ್ತ ಹೇಳಿಕೆಗಳು!