kargil memory-ಕಾರ್ಗಿಲ್‌ ವಿಜಯ ದಿವಸ್‌ ಆಚರಣೆ

ಸಿದ್ದಾಪುರದ ನಿವೃತ್ತ ಸೈನಿಕರ ಸಂಘ ಹಾಗೂ ಗೆಳೆಯರ ಬಳಗದ ವತಿಯಿಂದ ಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು, ರಾಮಕೃಷ್ಣ ಹೆಗಡೆ ವ್ರತ್ತದಲ್ಲಿ ಆರಂಭ ವಾದ ಪಂಜಿನ ಮೆರವಣಿಗೆಗೆ ಡಾ ಶೀಧರ ವೈದ್ಯ ಚಾಲನೆ ನೀಡಿದರು ಮೆರವಣಿಗೆ ಯು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು ಮೆರವಣಿಗೆ ಯಲ್ಲಿಕರಾಟೆ ತರಬೇತಿ ವಿದ್ಯಾರ್ಥಿ ಗಳು ಗಮನ ಸೆಳೆದರು ಈ ಸಂದರ್ಭದಲ್ಲಿ ನಿವೃತ್ತ ನೌಕರರು, ನಿವ್ರತ್ತ ಸೈನಿಕರು ಪ ಪಂ ಸದಸ್ಯರು, ಹಿರಿಯ ನಾಗರಿಕರು ಸಾರ್ವಜನಿಕ ರು ಉಪಸ್ಥಿತರಿದ್ದರು. https://www.facebook.com/samaajamukhi.net ನೀರಿನೊಳಗೆ ‘ಕಾರ್ಗಿಲ್​ ವೀರ’ … Continue reading kargil memory-ಕಾರ್ಗಿಲ್‌ ವಿಜಯ ದಿವಸ್‌ ಆಚರಣೆ