ಸೊರಬ: ಬಂಗಾರಪ್ಪ ಪುತ್ರರ ಕಲಹದಲ್ಲಿ ಕೇಸರಿ ಕಸರತ್ತು!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸೊರಬ: ಬಂಗಾರಪ್ಪ ಪುತ್ರರ ಕಲಹದಲ್ಲಿ ಕೇಸರಿ ಕಸರತ್ತು! By : ಶುದ್ಧೋದನ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹರಿಯುವ ದಂಡಾವತಿ ನದಿ ದಂಡೆಯ ಸೊರಬ ಶುದ್ಧ ಸಮಾಜವಾದಿ ನೆಲ. ಲಿಂಗಾಯತ ಮತ್ತು ಬ್ರಾಹ್ಮಣ ಜಮೀನ್ದಾರರ ಹೊಲಗಳಲ್ಲಿ ಗೇಯುತ್ತಿದ್ದ ಭೂರಹಿತ ದೀವರ ಗೇಣಿ ರೈತರು ಸೊರಬದಲ್ಲಿ ಕೆಚ್ಚೆದೆಯ ಕಾಗೋಡು ಸತ್ಯಾಗ್ರಹದ ಕಿಚ್ಚು ಹಬ್ಬಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಹಿಂದುಳಿದ ವರ್ಗದ ಕಾಡು ವ್ಯವಸಾಯಗಾರ ರೈತಾಪಿ ಕುಟುಂಬಗಳು ಹೆಚ್ಚಿರುವ ಸೊರಬ ನಾಲ್ಕೈದು ದಶಕಗಳ ಕಾಲ ಕನ್ನಡ … Continue reading ಸೊರಬ: ಬಂಗಾರಪ್ಪ ಪುತ್ರರ ಕಲಹದಲ್ಲಿ ಕೇಸರಿ ಕಸರತ್ತು!