ಬರ್ತ್‌ ಡೆ ಪಾರ್ಟಿ ಯಲ್ಲಿ ಚರ್ಚೆಯಾಯ್ತು ಕಮೀಷನ್‌,ಪಕ್ಷಪಾತ,ತಾರತಮ್ಯ!

ದೇಶದಲ್ಲಿ ಬಿ.ಜೆ.ಪಿ. ಆಡಳಿತಕ್ಕೆ ಬರುತ್ತಲೇ ಪ್ರಾರಂಭವಾದ ೪೦-೫೦-% ಕಮೀಷನ್‌ ವಿಚಾರ ಈಗ ಹಾದಿ-ಬೀದಿಗಳಲ್ಲಿ ಚರ್ಚೆಯ ವಿಷಯವಾಗಿದೆ.ಸಿದ್ಧಾಪುರ,ಶಿರಸಿಗಳಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷರ ಆಪ್ತರು,ಸಂಬಂಧಿಗಳು ಸಾರ್ವಜನಿಕ ಕಾಮಗಾರಿಗಳ ೪೦% ಕಮೀಷನ್‌ ಪಡೆದು ಕಳಪೆ ಕಾಮಗಾರಿ ಮಾಡುತಿದ್ದಾರೆ ಎನ್ನುವ ವಿಷಯ ಈಗ ಮುನ್ನೆಲೆಗೆ ಬಂದಿದೆ. ರವಿವಾರ ನಗರದ ಲಯನ್ಸ್ ಬಾಲಭವನದಲ್ಲಿ ಬಿ.ಜೆ.ಪಿ. ಯುವಮೊರ್ಚಾ ಯುವ ಘಟಕದ ಮಾಜಿ ಅಧ್ಯಕ್ಷ ಹರೀಶ್‌ ಗೌಡರ್‌ ರ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸೇರಿದ್ದ ಬಿ.ಜೆ.ಪಿ. ಬಂಡಾಯ ಕಾರ್ಯಕರ್ತರೆದುರು ಮಾತನಾಡಿದ ರೈತ ಸಂಘದ ಅಧ್ಯಕ್ಷ … Continue reading ಬರ್ತ್‌ ಡೆ ಪಾರ್ಟಿ ಯಲ್ಲಿ ಚರ್ಚೆಯಾಯ್ತು ಕಮೀಷನ್‌,ಪಕ್ಷಪಾತ,ತಾರತಮ್ಯ!