ವಿಪರೀತ ಮಳೆಯ ನಡುವೆ ನಡೆದ ಕಾಂಗ್ರೆಸ್‌ ಪಾದಯಾತ್ರೆ

ಕಾಂಗ್ರೆಸ್ ರಾಜ್ಯಾದಾದ್ಯಂತ ಆಯೋಜಿಸಿರುವ ಎಕತೆಗಾಗಿ ನಡಿಗೆ ಭಾಗವಾಗಿ ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಕಾಂಗ್ರೆಸ್‌ ನ ಪಾದಯಾತ್ರೆ ನಡೆಯಿತು. ಜಿಲ್ಲೆಯಲ್ಲಿ ಕಳೆದ ವಾರದಿಂದಲೂ ಮಳೆ ನಿರಂತರವಾಗಿ ಸುರಿಯುತ್ತಿದೆ. ಈ ವಿಪರೀತ ಮಳೆಯ ನಡುವೆ ಇಂದು ಏಕತೆಗಾಗಿ ನಡಿಗೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನಾಯಕರೊಂದಿಗೆ ೧೬ ಕಿ.ಮೀ ನಡೆದರು. ಈ ಪಾದಯಾತ್ರೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್‌ ಯುವ ಮುಖಂಡ ಮಧು ಬಂಗಾರಪ್ಪ ಹಿಂದೆ ಕಾಂಗ್ರೆಸ್‌ ಹೊರಗಿನ ಶತ್ರುಗಳ ವಿರುದ್ಧ ಹೋರಾಡಿ ಭಾರತಕ್ಕೆ … Continue reading ವಿಪರೀತ ಮಳೆಯ ನಡುವೆ ನಡೆದ ಕಾಂಗ್ರೆಸ್‌ ಪಾದಯಾತ್ರೆ