ಏಸೂರು ಮರೆತರೂ ಈಸೂರು ಮರೆಯುವಂತಿಲ್ಲ…

ಭಾರತದ ಸ್ವಾತಂತ್ರ್ಯ ಹೋರಾಟ,ಅಸ್ಪ್ರಶ್ಯತೆ ನಿವಾರಣೆ,ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟದಲ್ಲಿ ಮಹತ್ಮಾಗಾಂಧಿಯವರ ಹೆಸರು ಚಿರಸ್ಥಾಯಿ.ಹಿಂದಿನ ಶತಮಾನದಲ್ಲಿ ಜಾಗತಿಕ ನಾಯಕರಾದ ಭಾರತೀಯ ಯಾರು ಎಂದರೆ ಅದಕ್ಕೆ ಉತ್ತರ ಗಾಂಧಿ ಎನ್ನುವ ನಿಜ ಫಕೀರನ ಹೆಸರು ಬರುವುದು ಪಕ್ಕಾ. ಇಂಥ ಗಾಂಧಿ ಎಲ್ಲೋ ಕೂತು, ಯಾವುದೋ ಊರಿನಲ್ಲಿ ಹೋರಾಟ ಮಾಡುತ್ತಾ ಕರೆ ಕೊಟ್ಟರೆ ಇಡೀ ಭಾರತ ಆ ಕರೆಗೆ ಓಗುಡುತಿತ್ತು. ಇಂಥದ್ದೇ ಒಂದು ಮಹತ್ವದ ಕರೆ ಕ್ವಿಟ್‌ ಇಂಡಿಯಾ, ೧೯೪೨ ರಲ್ಲಿ ಮಹಾತ್ಮಾಗಾಂಧೀಜಿ ಬ್ರಟೀಷರೇ ಭಾರತ ಬಿಟ್ಟು ತೊಲಗಿ ಎಂದಾಗ ಎದ್ದದ್ದು … Continue reading ಏಸೂರು ಮರೆತರೂ ಈಸೂರು ಮರೆಯುವಂತಿಲ್ಲ…