ರಸ್ತೆ ಸಮಸ್ಯೆ ಪ್ರಶ್ನಿಸಿದರೂ ಕೇಸ್ ಬೀಳುತ್ತೆ ಹುಷಾರ್!
ಸಿದ್ಧಾಪುರ ತಾಲೂಕಿನ ರಸ್ತೆ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಯಾಯಿಗಳಿಂದ ಜೈಲು ಪಾಲಾದ ಹರೀಶ್ ಗೌಡರ್ ಅಂದರ್ ಪ್ರಕರಣ ಮರೆಯುವ ಮುನ್ನ ಸುಳ್ಯದಲ್ಲಿ ನಗರ ಪಂಚಾಯತ್ ಅಧ್ಯಕ್ಷ ಆರ್.ಜೆ.ವಿರುದ್ಧ ಪೊಲೀಸ್ ದೂರು ನೀಡಿರುವ ಘಟನೆ ವರದಿಯಾಗಿದೆ. ರಸ್ತೆ ಅವ್ಯವಸ್ಥೆ ಪ್ರಶ್ನಿಸಿ ಫೋಟೋ ಹಾಕಿದ ಆರ್ಜೆ ವಿರುದ್ಧ ದೂರು ನೀಡಿದ ನಗರ ಪಂಚಾಯತ್ ಅಧ್ಯಕ್ಷ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಪೊಲೀಸ್ ಠಾಣೆಯಲ್ಲಿ ತ್ರಿಶೂಲ್ ವಿರುದ್ಧ … Continue reading ರಸ್ತೆ ಸಮಸ್ಯೆ ಪ್ರಶ್ನಿಸಿದರೂ ಕೇಸ್ ಬೀಳುತ್ತೆ ಹುಷಾರ್!
Copy and paste this URL into your WordPress site to embed
Copy and paste this code into your site to embed