ಸಿದ್ದಾಪುರದ ನಂತರ ಸೊರಬಾ ಸರದಿ… ! Bjp revolt

ನನ್ನ ವಿರುದ್ಧ ಕ್ರಮ ಜರುಗಿಸುವುದಾದರೆ ಜರುಗಿಸಲಿ ಸೆಡ್ಡು ಹೊಡೆದ ಪದ್ಮನಾಭ್ ಭಟ್! ಸೊರಬ :- ಬಿಜೆಪಿಯಲ್ಲಿನ ಬಂಡಾಯದ ಕೂಗು ಸೊರಬದಿಂದ ಮೊಳಗಿದೆ. ಪ್ರಧಾನಿ ಮೋದಿಯ ಜನ್ಮದಿನದಂದು ನಮೋ ವೇದಿಕೆಯನ್ನ ಹುಟ್ಟುಹಾಕಿ ಬಹಳ ದಿನದಿಂದ ಅದುಮಿಡಲಾಗಿದ್ದ ಮೂಲ ಬಿಜೆಪಿಗರ ಅಸಮಾಧಾನ ಇಂದು ಸ್ಪೋಟಗೊಂಡಿದೆ. ಸೊರಬದ ಹೊಸಪೇಟೆ ಬಡಾವಣೆಯಲ್ಲಿದ್ದ ಗಿರಿಜಾ ಶಂಕರ್ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಕುಮಾರ ಬಂಗಾರಪ್ಪನವರ ವಿರುದ್ದ ಸೆಡ್ಡು ಹೊಡೆಯಲಾಗಿದೆ. ತಂದೆ ತಾಯಿಯನ್ನ ನೋಡಿಕೊಳ್ಳದ ಶಾಸಕ ಕಾರ್ಯಕರ್ತನನ್ನ ನೋಡಿಕೊಳ್ತಾರ? ಎಂಬ ಪ್ರಾಯಶ್ಚಿತ್ತದ ಮಾತುಗಳನ್ನ ಹಿರಿಯ … Continue reading ಸಿದ್ದಾಪುರದ ನಂತರ ಸೊರಬಾ ಸರದಿ… ! Bjp revolt