ಬಾಕಿ ಬಿಲ್ ಪಾವತಿಗೆ ಕೋರಿ ಗುತ್ತಿಗೆದಾರರ ಮನವಿ

ಸಿದ್ದಾಪುರ: ಜಿಲ್ಲೆಯ ಶಿರಸಿ ಲೋಕೋಪಯೋಗಿ ವಿಭಾಗದ ಪ್ರಕೃತಿ ವಿಕೋಪ ಮತ್ತು ವಿವಿಧ ಲೆಕ್ಕಶಿರ್ಷಿಕೆಯಲ್ಲಿ ಬಾಕಿ ಇರುವ 17.86 ಕೋಟಿ ಹಣ ಬಿಡುಗಡೆಗೊಳಿಸಿ ಗುತ್ತಿಗೆದಾರರ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿ ಸಿದ್ದಾಪುರ ತಾಲೂಕಾ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಬುಧವಾರ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಪ್ರಕೃತಿ ವಿಕೋಪದಿಂದಾದ ತುರ್ತು ಕಾಮಗಾರಿಗಳನ್ನು ಗುತ್ತಿಗೆದಾರರು ಮುತುವರ್ಜಿ ವಹಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಿದ್ದಾರೆ. ಶಿರಸಿ ವಿಭಾಗದಲ್ಲಿ ಈ ಎಲ್ಲಾ ಕಾಮಗಾರಿಗಳ ಬಾಕಿ 17.86 ಕೋಟಿ … Continue reading ಬಾಕಿ ಬಿಲ್ ಪಾವತಿಗೆ ಕೋರಿ ಗುತ್ತಿಗೆದಾರರ ಮನವಿ