ಬೆತ್ತಲೆ ಪೂಜೆ ಮಾಡಿದ್ರೆ ತಂದೆಯ ಸಾಲ ತೀರುತ್ತೆ: ದುರುಳರ ಮಾತು ನಂಬಿದ ಕೊಪ್ಪಳದ ಬಾಲಕನಿಗೆ ನಗ್ನ ಪೂಜೆ!

ಬಾಲಕನ ಬೆತ್ತಲೆಗೊಳಿಸಿ ಪೂಜೆ. ಕೊಪ್ಪಳದಲ್ಲಿ ಪ್ರಕರಣ ಬೆಳಕಿಗೆ. ಕೊಪ್ಪಳ: ಬೆತ್ತಲೆ ಪೂಜೆ ಮಾಡಿದ್ರೆ ತಂದೆಯ ಸಾಲ ತೀರುತ್ತದೆ ಎಂದು ಸುಳ್ಳು ಹೇಳಿ ಬಾಲಕನನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿರುವ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ. ಹಾಸಗಲ್ ಗ್ರಾಮದ 16 ವರ್ಷದ ಬಾಲಕನನ್ನು ಬೆತ್ತಲೆಗೊಳಿಸಿ ಅವಮಾನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತಂದೆ ಮಾಡಿದ್ದ ಸಾಲ ತೀರಬೇಕೆಂದರೇ ನೀನು ಬೆತ್ತಲೆ ಪೂಜೆ ಮಾಡಬೇಕು. ಅದರಿಂದ ದುಡ್ಡು ಬರುತ್ತದೆ. ಮತ್ತೆ ಸಾಲ ಕೂಡ ತೀರುತ್ತದೆ. ಜೊತೆಗೆ … Continue reading ಬೆತ್ತಲೆ ಪೂಜೆ ಮಾಡಿದ್ರೆ ತಂದೆಯ ಸಾಲ ತೀರುತ್ತೆ: ದುರುಳರ ಮಾತು ನಂಬಿದ ಕೊಪ್ಪಳದ ಬಾಲಕನಿಗೆ ನಗ್ನ ಪೂಜೆ!