ಲೋಕಲ್ news – ಉಪ ನಯನಕ್ಕೆ ಶುಭ ಹಾರೈಸಿದ ಕಾಗೇರಿ

ಸಾಯಿಸಮರ್ಥ ಗೆ ಶುಭಹಾರೈಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ …………. ಸಿದ್ದಾಪುರ… ಹಾಳದಕಟ್ಟಾ ನಾಗರಕಟ್ಟೆಯ ಸುವರ್ಣ ಹಾಗೂ ರಜತ ಶಿಲ್ಪಿ ಪ್ರಶಾಂತ್ ಶೇಟ ಮನೆಗೆ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೌಹಾರ್ದ ಭೇಟಿ ನೀಡಿ ಇತ್ತೀಚಿಗೆ ಬ್ರಹ್ಮೋಪದೇಶ ಪಡೆದ ನಿವೃತ್ತ ಮುಖ್ಯ ಅಧ್ಯಾಪಕರಾದ ಡಿ.ಎನ್.ಶೇಟ್ ಇವರ ಮೊಮ್ಮಗ ಹಾಗೂ ಪ್ರಶಾಂತ್ ಶೇಟ್ ರ ಸುಪುತ್ರ ಚಿ/ ಸಾಯಿಸಮರ್ಥ ಗೆ. ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಬ್ರಹ್ಮೋಪದೇಶ ಪಡೆದ ನಂತರ ಗಾಯತ್ರಿ ಮಂತ್ರ … Continue reading ಲೋಕಲ್ news – ಉಪ ನಯನಕ್ಕೆ ಶುಭ ಹಾರೈಸಿದ ಕಾಗೇರಿ